ಗಣಿನಾಡಿನ ಸರಳಾದೇವಿ ಕಾಲೇಜ್ ಪಕ್ಕದಲ್ಲಿರುವ, ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ತಿಕೋತ್ಸವ ನಡೆಯಿತು…!!!

Listen to this article

ಬಳ್ಳಾರಿ. ಗಣಿನಾಡಲ್ಲಿ ಇಂದು ಸರಳಾದೇವಿ ಕಾಲೇಜ್ ಪಕ್ಕದಲ್ಲಿರುವ, ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ, ಕೊನೇ ದಿನ ಅದರಲ್ಲೂ ಅಮಾವಾಸೆ ಇರುವುದರಿಂದ ಭಕ್ತರ ಸಾಗರವೇ ಹರಿದು ಬಂದಿದೆ. ಮಹಿಳೆಯರು ದೀಪ ಗಳನ್ನು, ಹಚ್ಚಿ,ದೇವರ ಸೇವೆಯನ್ನು ಮಾಡಿದರು. ಅನೇಕ ಭಕ್ತರು, ವೆಂಕಟೇಶ್ವರ ಸ್ವಾಮಿಯನ್ನು ಕಣ್ಣು ತುಂಬಿಕೊಂಡರು.

ಹಾಗೂ ದೇವರ ಒಂದು ಕೃಪೆಯಲ್ಲಿ ಪಾತ್ರರಾದರು ಮತ್ತು ಬಳ್ಳಾರಿ ಹೃದಯಭಾಗದಲ್ಲಿರುವ ಶ್ರೀವೆಂಕಟೇಶ್ವರ ಸ್ವಾಮಿಯ ಒಂದು ದೇವಸ್ಥಾನಕ್ಕೆ ನಗರದ ಎಲ್ಲಾ ಬೀದಿಗಳ ಜನರು ಬಂದು ಸ್ವಾಮಿಯ ಕಾರ್ತೀಕೋತ್ಸವದಲ್ಲಿ ಪಾತ್ರರಾದರೂ

 

ವರದಿ. ಎಂ. ಎಲ್. ವೆಂಕಟೇಶ್. ಬಳ್ಳಾರಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend