ಹೊಸಪೇಟೆಯಲ್ಲಿ ಸಂಗೀತ ಭಾರತಿ, ಸಂಸ್ಥೆಯು, ಕಂಪ್ಲಿಯ ದಲಿತ ಹೋರಾಟಗಾರ, ಶೋಷಿತವರ್ಗಗಳ ಸಾಮೂಹಿಕ ಹೋರಾಟಗಾರರಾದ, ಶ್ರೀ ಕರಿಯಪ್ಪ ಗುಡಿಮನಿ, ಇವರ ಜೀವನಶ್ರೇಷ್ಠ ಹೋರಾಟ ಸೇವೆಯನ್ನು ಗುರುತಿಸಿ, ಹೊಸಪೇಟೆಯ ಸಂಗೀತ ಭಾರತಿ ಸಂಸ್ಥೆಯು ನವೆಂಬರ್ 28ರಂದು ಆದಿಗುರು ಶಂಕರ ಅನುಗ್ರಹ ಪುರಸ್ಕಾರ, ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದರು. ಸಂಸ್ಥೆಯ ಅಧ್ಯಕ್ಷರಾದ,ಶ್ರೀ ಹೆಚ್. ಪಿ.ಕಲ್ಲಂ ಭಟ್. ಪ್ರಮುಖರಾದ ಭೂಪಾಲ್. ಶ್ರೀಪಾದ. ಎಸ್ ಕೆ, ಗುರುರಾಜ್. ಸುಭದ್ರಮ್ಮ. ಕಾರ ಮಂಚಪ್ಪ, ಡಾಕ್ಟರ್ ಪಾಲಾಕ್ಷ ಗುರೂಜಿ, ಬೆಂಗಳೂರು. ವೆಂಕನಗೌಡ ರು, ಹೆಚ್ಎಸ್ ದಿವಾಕರ ರಾವ್, ವಿಜಯ್ ಕುಮಾರ್ ಜೋಶಿ, ಇನ್ನುಮುಂತಾದವರು, ಭಾಗವಹಿಸಿದ್ದರು.
ವರದಿ,ಎಂಎಲ್ ವೆಂಕಟೇಶ್ ಬಳ್ಳಾರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030