8 ತಿಂಗಳ ಮಗಳನ್ನು ದಡದಲ್ಲಿ ನಿಲ್ಲಿಸಿ ನೀರಿನ ಕುಂಟೆಯಲ್ಲಿ ಮುಳುಗಿ ಮಹಿಳೆ ಸಾವು.
ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಬಳಿ ನೂಗಲಬಂಡೆಯಲ್ಲಿ ಘಟನೆ.
ತಾಯಿ ಪರಿಮಿಳ ಹುಡುಕಿಕೊಂಡು ನೀರಿಗಿಳಿದ 8 ತಿಂಗಳ ಮಗಳು.
8 ತಿಂಗಳ ಮಗಳು ಚರಿತ್ರಾ ಳನ್ನು ರಕ್ಷಣೆ ಮಾಡಿದ ಸ್ಥಳಿಯರು.
ತಾಯಿಯ ಶವಕ್ಕಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ಶೋಧ.
ಗಂಡ ಮುನಿರಾಜು ಕುಡುಕನಾಗಿದ್ದರಿಂದ ಮನನೊಂದಿದ್ದ ಮಹಿಳೆ.
ಗಂಡನನ್ನು ಮದ್ಯ ವೇಸನ ಮುಕ್ತ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು.
ಗಂಡ ಇತ್ತಿಚಿಗೆ ಹೆಂಡತಿ ತಂದೆ ತಾಯಿಯನ್ನು ಕಚ್ಚಿ ಗಾಯಗೋಳಿಸಿದ್ದ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ…
ವರದಿ. ಎಂ.ಕೆ.ಮೂರ್ತಿ. ಚಿಕ್ಕಬಳ್ಳಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030