*ಗುಡೇಕೋಟೆ:ಕ್ರೇಜಿ ಮೋಲೋಡಿ ಆರ್ಕೆಸ್ಟ್ರಾ ವತಿಯಿಂದ ಆಹಾರ ಸಾಮಾಗ್ರಿ ವಿತರಣೆ*-
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಒಂದನೇ ವಾರ್ಡ್ ನಲ್ಲಿ,ಮಹಾ ಮಾರಿ ಕೋರೋನಾ ಪಾಸಿಟೀವ್ ಬಂದಿರುವಾ ಹೋಂ ಐಶುಲೇಷನ್ ನಲ್ಲಿರು ಕುಟುಂಬಕ್ಕೆ.ಗುಡೇಕೋಟೆ ಕ್ರೇಜಿ ಮೆಲೋಡಿ ಆರ್ಕೆಸ್ಟ್ರ ವತಿಯಿಂದ ಆಹಾರ ಸಾಮಾಗ್ರಿ ವಿತರಿಸಲಾಯಿತು.
ಸದಸ್ಯ ಎನ್.ಕೃಷ್ಣ ಮಾತನಾಡಿ
ಮಹಾಮಾರಿ ಕರೋನಾ ವೈರಸ್ ಮನುಷ್ಯನ ಜೀವನಶೈಲಿಯನ್ನೇ ಬದಲಾಯಿಸಿ ಬಿಟ್ಟಿದೆ,ನಿತ್ಯ ಕಾರ್ಯಶೈಲೂ ಬದಲಾವಣೆಯ ಅವಕಾಶಗಳ ಪರ್ವ ತೆರೆದುಕೋಳ್ಳುತ್ತಿದೆ. ಗುಡೇಕೋಟೆ ಕ್ರೇಜಿ ಮೆಲೋಡಿ ಆರ್ಕೆಸ್ಟ್ರ ಸಂಕಷ್ಟದಲ್ಲಿರುವ ಸೋಂಕಿತರಿಗೆ ನೆರವು ನೀಡುತ್ತಿರುವುದು ಅಭಿನಂದನಾರ್ಹ, ಮುಂಗಾರು ಆರಂಭಗೋಳ್ಳುತ್ತಿದಂತೆ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚುತ್ತಿದೆ, ಜೀವನ ದುಸ್ಥರವಾಗಿದ್ದು ಆರ್ಥಿಕ ಸ್ಥಿತಿ ಹದಗೆಟ್ಟಿರುವುದರಿಂದ ಬಡಕಾರ್ಮಿಕರು,ಲಾಕ್ ಡೌನ್ ನಿಂದ ಆಹಾರ ಪಾದರ್ಥಗಳು ಸಿಗದೆ ರೈತರು ಪರದಾಡುತ್ತಿದ್ದಾರೆ ಇಂಥಹ ದುಸ್ಥಿತಿಯಲ್ಲಿ.ಕ್ರೇಜಿ ಮೆಲೋಡಿ ಆರ್ಕೆಸ್ಟ್ರ
ಯುವಕರು ನೆರವು ನೀಡಿ
ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಗ್ರಾಮದ ಮುಖಂಡರಾದ ಬೇಕರಿ ಸುರೇಶ್, ಆಶಾ ಕಾರ್ಯಕರ್ತೆಯರಾದ ಪಧ್ಮವತಿ. ಮಹಿಳಾ ಗಾಯಕಿ ಹಾಗೂ ಆಶಾ ಕಾರ್ಯಕರ್ತೆ ಗಾಯಿತ್ರಿ. ಗಾಯಕರಾದ ನಾಗರಹುಣಸೆ ದುರುಗೇಶ್.ಕ್ರೇಜಿ ಮೆಲೋಡಿ ಆರ್ಕೆಸ್ಟ್ರಾ ಮಾಲೀಕರಾದ ಎಸ್.ಆರ್.ರಾಮು.ಅಜೇಯ್ ಕುಮಾರ್.ಹುಲುಗೇಶ್ ಸೇರಿದಂತೆ ಇತರರಿದ್ದರು.
*ಡಿ ಎಂ ಈಶ್ವರಪ್ಪ ಸಿದ್ದಾಪುರ*
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030