ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
*🪔ನಿಧನವಾರ್ತೆ<>ಖಾನಾ ಹೊಸಹಳ್ಳಿ:ಪೂರ್ವಾಚಾರಿ🪔*<<->>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಖಾನಾಹೊಸಹಳ್ಳಿ ಗ್ರಾಮ ವಾಸಿ,ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರಾದ ಪೂರ್ವಾಚಾರಿ(68)ಇವರು ಜನವರಿ 21ರಂದು ನಿಧನರಾಗಿದ್ದಾರೆ.ಮೃತರು ಪತ್ನಿ,ಪುತ್ರಿ,ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ, ಮೃತರ ಅಂತ್ಯಕ್ರಿಯೆ ಜ22ರಂದು ಬೆಳಿಗ್ಗೆ 10ಗಂಟೆಗೆ ಖಾನಹೊಸಹಳ್ಳಿ ರುದ್ರಭೂಮಿಯಲ್ಲಿ ಜರುಗಿಸಲಾಗುವುದು.
ಸಮಾಜದ ಹಿರಿಯರಾಗಿದ್ದ ಪೂರ್ವಾಚಾರಿಯವರ ಅಗಲಿಕೆಗೆ,ವಿಶ್ವಕರ್ಮ ಸಮಾಜದ ರಾಜ್ಯ,ಜಿಲ್ಲೆ,ಹಾಗೂ ಕೂಡ್ಲಿಗಿ ಪಟ್ಟಣ ಸೇರಿದಂತೆ. ತಾಲೂಕಿನ ವಿವಿದೆಡೆಯ ಮುಖಂಡರು,ಮತ್ತು ಸಂಘಟನೆ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030