ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆ. ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಮುನಿರಾಬಾದ್ ಆರ್.ಎಸ್ .ಗ್ರಾಮದಲ್ಲಿ ಸಂತ ಏಸುಕ್ರಿಸ್ತನ ಜನ್ಮದಿನವನ್ನು ಆಚರಿಸಲಾಯಿತು .ಈ ಸಂಭ್ರಮಾಚರಣೆಯ ನಿಮಿತ್ತ ಮುನಿರಾಬಾದ್ ಆರ್.ಎಸ್ ಗ್ರಾಮದ ಇ.ಸಿ.ಐ.ಚರ್ಚ್ ನಲ್ಲಿ ಕೇಕ್ ಕಟ್ ಮಾಡುವುದರ ಮೂಲಕ ಸಂಭ್ರಮಾಚರಣೆಯನ್ನು ಆಚರಿಸಲಾಯಿತು .ಹೊಸಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತಹ ೬ನೇ ವಾರ್ಡಿನ ಗ್ರಾಮ ಪಂಚಾಯತಿ ಸದಸ್ಯರಾದ ಮಸ್ತಾನ್ ರವರೊಂದಿಗೆ ಚರ್ಚಿನ ಮುಖಂಡರಾದ ಪಾಸ್ಟರ್ ಸಲ್ಮಾನ್ ರಾಜ್ ರವರು ಹಬ್ಬದ ವಿಶೇಷತೆಯ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿದರು .ಇದರಲ್ಲಿ ವ್ಯಾಪ್ತಿಯಲ್ಲಿ ಬರುವಂತಹ ಮನೋಜ್ ,ನವೀನ್ ,ಇಮ್ಮಾನ್ಯುವೆಲ್ ,ರವಿ ಮತ್ತಿತರರು ಪಾಲ್ಗೊಂಡಿದ್ದರು……
ವರದಿ. ಮಸ್ತಾನ್, ಮುನಿರಾಬಾದ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030