ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಕಾರ್ಯದರ್ಶಿಗಳಾದ ಬಂಗ್ಲೆ ಮಲ್ಲಿಕಾರ್ಜುನ ಸರ್ ರವರ ಮಡದಿಯ ಹುಟ್ಟುಹಬ್ಬವನ್ನು ಎಚ್ಚರಿಕೆ ಪತ್ರಿಕಾ ತಂಡದೊಂದಿಗೆ ಆಚರಣೆ…!!!

Listen to this article

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಕಾರ್ಯದರ್ಶಿಗಳಾದ ಶ್ರೀಯುತ ಬಂಗ್ಲೆ ಮಲ್ಲಿಕಾರ್ಜುನ್ ಸರ್ ರವರ, ಅರ್ದಾoಗಿಯಾದ ಶ್ರೀಮತಿ ಮಂಜುಳ ಬಂಗ್ಲೆ ಯವರ ಹುಟ್ಟುಹಬ್ಬವನ್ನು ಕೊಪ್ಪಳ ಭಾಗದ ಎಚ್ಚರಿಕೆ ಪತ್ರಿಕೆ, ಉಕ್ಕಿನಕೋಟೆ ಪತ್ರಿಕೆಯ ವರದಿಗಾರರಾದ ಮಂಜುನಾಥ್ ದೊಡ್ಡಮನಿ, ಸಂಗೀತಪಾಟೀಲ್ , ಮಸ್ತಾನ್, ಜಾವೀದ್ ಶರಣುಗೌಡ ಇವರೆಲ್ಲರ ಒಂದು ಜೊತೆಗೆ ತಮ್ಮ ಮಡದಿಯ ಹುಟ್ಟುಹಬ್ಬಕ್ಕೆ ಅಹ್ವಾನಿಸಿದ್ದು ನಮ್ಮ ಒಂದು ಪತ್ರಿಕಾ ಬಳಗದ ಭಾಗ್ಯ ಎಂದೇ ಹೇಳಬಹುದು ಹಗಲಿರುಳು ತಮ್ಮ ಒಂದು ಕಾರ್ಯದಲ್ಲಿ ಬಿಡುವಿಲ್ಲದ ಪಯಣದಲ್ಲಿ ಸದಾ ಜೊತೆಗೂಡಿ ನಿಮ್ಮಲ್ಲಿ ನಾನು ಸಹ, ಎಂಬಂತೆ ಇರುವ ಮಲ್ಲಿಕಾರ್ಜುನ ಸರ್ ರವರ ಒಂದು ಕುಟುಂಬದ ಬಾಳಿನ ಪಯಣ ಹೀಗೆ ಸಂತೋಷದಿಂದ ಸಾಗಲಿ ಆ ದೇವರು ಈ ಒಂದು ದಂಪತಿಗಳನ್ನು ನೊರ್ಕಾಲ ಸುಖವಾಗಿ ಇಟ್ಟಿರಲಿ ಎನ್ನುತ್ತಾ, ಮತ್ತೊಮ್ಮೆ… ನಿಮಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಅಕ್ಕ…

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend