ಬಾಬುಸಾಬ ಕೆ ಪಿಂಜಾರಗೆ ಶ್ರೀ ಮುಖ್ಯಮಂತ್ರಿಗಳ ಚಿನ್ನದ ಪದಕ…!!!

Listen to this article

ಬಾಬುಸಾಬ ಕೆ ಪಿಂಜಾರಗೆ ಶ್ರೀ ಮುಖ್ಯಮಂತ್ರಿಗಳ ಚಿನ್ನದ ಪದಕ ಹಲಗೇರಿ ಗ್ರಾಮದ ನಿವಾಸಿ ಯಾದವರು ಕೊಪ್ಪಳ ತಾಲೂಕಿನ ಗೃಹರಕ್ಷಕದಳದ ಪ್ಲೋಟುನ್ ಕಮಾಂಡರ್ ಬಾಬುಸಾಬ ಕೆ ಪಿಂಜಾರ 2019 ನೇ ಸಾಲಿನ ಶ್ರೀ ಮುಖ್ಯಮಂತ್ರಿಗಳ ಚಿನ್ನದ ಪದಕ ದೊರೆತಿದ್ದು ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರು ಪ್ರಧಾನ ಮಾಡಿದರು 1988 ರಲ್ಲಿ ಗೃಹರಕ್ಷಕ ದಳಕ್ಕೆ ಸೇರ್ಪಡೆಯಾಗಿರುವ ಬಾಬುಸಾಬ ಕೆ ಪಿಂಜಾರಗೆ ಪ್ರವಾಹದಲ್ಲಿ ಜನರ ರಕ್ಷಣೆಮಾಡಿ ಮುಂದಾಳತ್ವವಹಿಸಿ ಜನರ ರಕ್ಷಣೆ ಮಾಡಿದರು ಮತ್ತು ಗೃಹ ರಕ್ಷಕ ದಳ ವೃತ್ತಿಪರ ಕ್ರೀಡಾಕೂಟದಲ್ಲಿ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಪಡೆದಿದ್ದಾರೆ ಜಿಲ್ಲಾ ಸಮಾದೇಷ್ಟರು ಹಾಗೂ ಜಿಲ್ಲಾ ಸಿಬ್ಬಂದಿ ವರ್ಗದವರು ಹಾಗೂ ತಾಲೂಕು ಘಟಕ ಅಧಿಕಾರಿಗಳು ಹಾಗೂ ಗೃಹ ರಕ್ಷಕರು ಮತ್ತು ಮಹಿಳಾ ಗೃಹರಕ್ಷಕೀಯರು ಅಭಿನಂದಿಸಿದರು..

ವರದಿ. ದಾವಲ್ ಮಲ್ಲಿಕ್ ಹೊಸಮನಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend