ಕೇಂದ್ರ ಹಾಗೂ ರಾಜ್ಯಸರ್ಕಾರದ ಭ್ರಷ್ಟಾಚಾರವನ್ನು ಖಂಡಿಸಿ ಕಾಂಗ್ರೆಸ್ ಪದಾಧಿಕಾರಿಗಳಿಂದ ಪ್ರತಿಭಟನೆ…!!!

Listen to this article

ಇಂದು
ಕೊಪ್ಪಳದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ_ಅಧ್ಯಕ್ಷರಾದ ಡಿ_ಕೆ_ಶಿವಕುಮಾರ್ ಅವರ ಆದೇಶದ ಮೇರೆಗೆ ಮತ್ತು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ_ಅಧ್ಯಕ್ಷರಾದ ಪುಷ್ಪ_ಅಮರನಾಥ್ ಅವರ ಆದೇಶದ ಮೇರೆಗೆ ಕೊಪ್ಪಳ_ಜಿಲ್ಲಾ ಮಹಿಳಾ_ಕಾಂಗ್ರೆಸ್_ವತಿಯಿಂದ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಾಲತಿ_ನಾಯಕ್ ಅವರ ಅಧ್ಯಕ್ಷತೆಯಲ್ಲಿ,ಕೇಂದ್ರ & ರಾಜ್ಯದ_ಬಿಜೆಪಿ ಸರಕಾರದ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯ ವಿರುದ್ಧ ಯಲಬುರ್ಗಾ, ಕುಕುನೂರು, ಕುಷ್ಟಗಿ, ಕನಕಗಿರಿ,ಗಂಗಾವತಿ, ಮಹಿಳಾ ಕಾಂಗ್ರೆಸ್ಸಿನ ಎಲ್ಲಾ ಜಿಲ್ಲಾಮಟ್ಟದಪದಾಧಿಕಾರಿಗಳು ಮತ್ತು ಎಲ್ಲಾ ಬ್ಲಾಕ್_ಬ್ಲಾಕ್ ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಅಮ್ಜದ್ಪಟೇಲ್ನ,ಗರಸಭೆ,ಸದಸ್ಯರು
ಅಕ್ಬರ್ಪಾಷಾ,ಪಲ್ಟನ್ನಗರಸಭೆ,ಸದಸ್ಯರು
ಪರಶುರಾಮ್ಕೆರೆಹಳ್ಳಿ ನಗರ ಘಟಕದ ಅಧ್ಯಕ್ಷರು ಹಾಗೂ ಅನೆಕರು ಉಪಸ್ಥಿತರಿದ್ದರು…

ವರದಿ. ದಾವಲ್ ಮಲ್ಲಿಕ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend