ಡಾ : ವಿಷ್ಣುವರ್ಧನ್ ರವರ 13ನೇ ಪುಣ್ಯ ಸ್ಮರಣೆ ಅಂಗವಾಗಿ ಚಿಕ್ಕಜೋಗಿಹಳ್ಳಿ ಗ್ರಾಮದ ಯುವಕರಿಂದ ಅನ್ನಸಾರ್ಪಣೆ…!!!

Listen to this article

ಡಾ : ವಿಷ್ಣುವರ್ಧನ್ ರವರ 13ನೇ ಪುಣ್ಯ ಸ್ಮರಣೆ ಅಂಗವಾಗಿ ಚಿಕ್ಕಜೋಗಿಹಳ್ಳಿ ಗ್ರಾಮದ ಯುವಕರಿಂದ ಅನ್ನಸಾರ್ಪಣೆ.

ಕೂಡ್ಲಿಗಿ. ತಾಲೂಕಿನ ಮಾಕ ನಾಡಕು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಡಾ ವಿಷ್ಣುವರ್ಧನ್ ಅಭಿಮಾನಿ ಬಳಗದಿಂದ.
ಡಾ ವಿಷ್ಣುವರ್ಧನ್ ರವರ 13ನೇ ಪುಣ್ಯ ಸ್ಮರಣೆಯನ್ನು ಫೋಟೋ ಗೆ ಪುಷ್ಪ ನಮನ ಸಲ್ಲಿಸಿ ಅಲ್ಲಿನ ಜನರಿಗೆ ಯುವಕರು ಅಭಿಮಾನಿಗಳು ಅವರನ್ನು ನೆನೆದು ನಂತರ ಹಲ್ಲಿನ ಜನರಿಗೆ ಉಚಿತ ಅನ್ನ ಸಂದರ್ಭದಲ್ಲಿ. ಈ ಸಂದರ್ಭದಲ್ಲಿ. ಸಾಧಿಕ್ ನಿರ್ಲಿಂಗಣ್ಣ ಆಟೋರಾಜ ಮುಕ್ಕಣ್ಣ ರಾಜಣ್ಣ ಕಿರಣ್ ಸಿದ್ದೇಶ್ ಶಿವು ಹಾಗೂ ವಿಷ್ಣುವರ್ಧನ್ ಅಭಿಮಾನಿಗಳು ಗ್ರಾಮದ ಗ್ರಾಮಸ್ಥರು ಯುವಕರು ಮಕ್ಕಳು ಇದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೊಬನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend