ಹಳ್ಳಿಗಳ ಅಭಿವೃದ್ಧಿಯೇ ನನ್ನ ಪ್ರಥಮ ಆದ್ಯತೆ ಶಾಸಕ ಎನ್,ವೈ, ಗೋಪಾಲಕೃಷ್ಣ…!!!

Listen to this article

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಹಳ್ಳಿಗಳ ಅಭಿವೃದ್ಧಿಯೆ ನನ್ನ ಪ್ರಥಮ ಆದ್ಯತೆ….

ಇಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಎಸ್.ಸಿ.ಹಾಗೂ ಎಸ್.ಟಿ.ಕಾಲೋನಿಗಳಲ್ಲಿ ₹1ಕೋಟಿ.15ಲಕ್ಷ ರೂ ಮೊತ್ತದರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದೆ..

1)”ಕಾನಾಮಡುಗು” ಗ್ರಾಮದಲ್ಲಿ ಎಸ್ ಟಿ ಕಾಲೋನಿಯಲ್ಲಿ ಸಿ.ಸಿ.ರಸ್ತೆ ನಿರ್ಮಾಣ20ಲಕ್ಷ

2)”ಸಕಲಾಪುರದಹಟ್ಟಿ” ಎಸ್ ಟಿ ಕಾಲೋನಿಯಲ್ಲಿ ಸಿ.ಸಿ.ರಸ್ತೆ ನಿರ್ಮಾಣ10ಲಕ್ಷ

3)”ಚಿಕ್ಕಜೋಗಿಹಳ್ಳಿ” ಗ್ರಾಮದಲ್ಲಿ ಎಸ್.ಟಿ.ಕಾಲೋನಿಯ ಸಿ.ಸಿ. ರಸ್ತೆ ನಿರ್ಮಾಣ10ಲಕ್ಷ

4)”ಕರಡಿಹಳ್ಳಿ” ಗ್ರಾಮದಲ್ಲಿ ಎಸ್.ಟಿ.ಕಾಲೋನಿ ಸಿ.ಸಿ.ರಸ್ತೆ ನಿರ್ಮಾಣ20ಲಕ್ಷ

5)”ಭೀಮಸಮುದ್ರ” ಗ್ರಾಮದಲ್ಲಿ ಎಸ್.ಸಿ. ಕಾಲೋನಿ ಸಿ.ಸಿ. ರಸ್ತೆ 20ಲಕ್ಷ

6)”ಹುರುಳಿಹಾಳ್” ಗ್ರಾಮದಲ್ಲಿ ಎಸ್.ಟಿ. ಕಾಲೋನಿಯಲ್ಲಿ ಸಿ.ಸಿ.ರಸ್ತೆ 20ಲಕ್ಷ

7)”ಎಂ ಕರ್ನಾರಹಟ್ಟಿ” ನಟ್ಟಿ ಗ್ರಾಮದಲ್ಲಿ ಎಸ್.ಟಿ.ಕಾಲೋನಿ ಸಿಸಿ ರಸ್ತೆ 7.50ಲಕ್ಷ

8)”ಕೆ ಕರ್ನಾರಹಟ್ಟಿ” ಗ್ರಾಮದಲ್ಲಿ ಎಸ್.ಟಿ.ಕಾಲೋನಿ ಸಿ.ಸಿ.ರಸ್ತೆ 7.50ಲಕ್ಷ

ಈ ಸಂದರ್ಭದಲ್ಲಿ PWDಇಲಾಖೆಯ ಇಂಜಿನಿಯರ್ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷರಾದ ಕೆ ಚನ್ನಪ್ಪ ಹಾಗೂ ಪಕ್ಷದ ಹಿರಿಯ ಮುಖಂಡರು ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ನೂತನ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮುಖಂಡರುಗಳು ಸಹ  ಇದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend