ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವಿಜಯನಗರ ಜಿಲ್ಲೆ.
ದಿನಾಂಕ 09.08.2022
ಸ್ಥಳ : ಕೂಡ್ಲಿಗಿ ಚಿತಾಬಸ್ಮ
ಸಮಯ :11.00 ಬೆಳಗ್ಗೆ.
ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀಯುತ ಶ್ರೀ ರಾಮ್ ಸತ್ಪುಥೇ ಮತ್ತು ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಕಿರಣ್ ಶಂಕರಿ ಅವರ ನೇತೃತ್ವದಲ್ಲಿ ಬೈಕ್ ರಾಲಿ ರಾಷ್ಟ್ರೀಯ ಸ್ಮಾರಕ ಸ್ವಚ್ಛತಾ ಅಭಿಯಾನವನ್ನು ಕೂಡ್ಲಿಗಿ ತಾಲೂಕಿನ ಮಹಾತ್ಮ ಗಾಂಧೀಜಿ, ಚಿತಾಬಸ್ಮ ಬಳಿ ಇದ್ದು ತಾವುಗಳು.
ಯುವ ಮೋರ್ಚಾ ಜಿಲ್ಲಾ ಪದಾಧಿಕಾರಿಗಳು ಮತ್ತು ಮಂಡಲ ಯುವ ಮೋರ್ಚಾ ಎಲ್ಲಾ ಪದಾಧಿಕಾರಿಗಳು ಅಪೇಕ್ಷಿತ ರಾಗಿದ್ದು ಕಡ್ಡಾಯವಾಗಿ ಯುವ ಮೋರ್ಚಾ ಕಾರ್ಯಕರ್ತರು ಭಾಗವಹಿಸಬೇಕಾಗಿ ತಮ್ಮಲ್ಲಿ ಕಳಕಳಿಯ ಮನವಿ.ಕಿರಣ್ ಶಂಕ್ರಿ,ಅಧ್ಯಕ್ಷರುಯುವ ಮೋರ್ಚಾವಿಜಯನಗರ ಜಿಲ್ಲೆ..
ವರದಿ. ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030