ಬಣವಿಕಲ್ಲು :-ಬಿಸಿಯೂಟದ ಮುಖ್ಯ ಅಡುಗೆ ಕಾರ್ಯಕರ್ತೆ ನೇಮಕ,..!!!

Listen to this article

ಬಿಸಿಯೂಟದ ಮುಖ್ಯ ಅಡುಗೆ ಕಾರ್ಯಕರ್ತೆ ನೇಮಕ, ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಜನತಾ ಕಾಲೋನಿ ಇಲ್ಲಿನ ಶಾಲೆಯಲ್ಲಿ ಖಾಲಿಯಿಂದ ಮುಖ್ಯ ಅಡುಗೆ ಸಹಾಯಕ ಸಿಬ್ಬಂದಿ ನೇಮಕಕ್ಕೆ ಈ ಹಿಂದೆ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಸಾರ್ವಜನಿಕ ಪ್ರಕಟಣೆ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿತ್ತು ಅದರಂತೆ ಮೂರು ಅರ್ಜಿಗಳು ಬಂದಿದ್ದು ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹೊರಡಿಸಿದ್ದ ನಿಯಮಾನುಸಾರ ಇಂದು ದಿನಾಂಕ 14 -7- 2022ರ ಗುರುವಾರ ನಡೆದ ಆಯ್ಕೆ ಸಭೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು ಈ ಆಯ್ಕೆಯನ್ನು ಎಲ್ಲರ ಒಪ್ಪಿಗೆ ಪಡೆದು ಅಧಿಕೃತವಾಗಿ ವೈ.ಎಂ. ಪಾರ್ವತಮ್ಮ ಎನ್ನುವವರನ್ನು ನೇಮಕ ಮಾಡಿ ಆದೇಶ ಹೊರಡಿಸಿದರು. ಈ ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಬಿ.ಶಾಂತಕುಮಾರಿ ಮತ್ತು ಕಾರ್ಯದರ್ಶಿ ಕೆ ಹಾಲಸ್ವಾಮಿ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ .ರೇಣುಕಾಚಾರಿ, ಸದಸ್ಯರುಗಳಾದ ಆರ್. ವೀರಣ್ಣ, ಕೆ.ಜಿ.ಕಲ್ಲೇಶ್, ಬಿ.ಎಸ್. ಪೂರ್ಣಿಮಾ ಪ್ರಶಾಂತ್ ಗೌಡ, ಬಿ.ಎಸ್ ನಾಗರತ್ನಮ್ಮ ಶರಣಪ್ಪ ಎಸ್ ಡಿ ಎಂ ಸಿ ಅಧ್ಯಕ್ಷರಾದ ಎಸ್
ಬಸವರಾಜ, ಸದಸ್ಯರಾದ ವೀರೇಶ್ ,ಸಂತೋಷ್, ನಾಗರಾಜ್ ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಸಣ್ಣಪ್ಪ ಮತ್ತು ಸಹಶಿಕ್ಷಕ ನವೀನ್ ಕುಮಾರ್ ಗ್ರಾಮದ ಮುಖಂಡರುಗಳು ಹಾಜರಿದ್ದರು,..!!!

ವರದಿ.ಬಸಪ್ಪ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend