ದಲಿತರ ಕೇರಿಗೆ ಮಳೆನೀರು ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷತೆ…!!!

Listen to this article

ದಲಿತರ ಕೇರಿಗೆ ಮಳೆನೀರು ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷತೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮಹಾದೇವಪುರ ಗ್ರಾಮ ದಲ್ಲಿ ಮುಂಗಾರು ಮಳೆಯಿಂದ ರಾತ್ರಿ ಜೋರಾಗಿ ಸುರಿದ ಭಾರಿ ಮಳೆಯಿಂದ ದಲಿತರ ಕೇರಿಯ ಒಳಗೆ ನೀರಿನ ವಾಸಮಾಡುವ ಜನರ ಮನೆಗಳನ್ನು ನುಗ್ಗಿದ ನೀರಿನಿಂದ ರಾತ್ರಿಪೂರ್ತಿ ನಿವಾಸಿಗಳು ತೊಂದರೆ ಅನುಭವಿಸುವ ಪರಿಣಾಮ ಇಡೀ ರಾತ್ರಿ ಮನೆಗಳಿಂದ ನೀರನ್ನು ಹೊರ ಹಾಕಲು ಪರಿತಪಿಸು ಬೇಕಾಗಿತ್ತು ಇದಕ್ಕೆಲ್ಲ ಕಾರಣ ಅಪ್ಪೇನಹಳ್ಳಿ ಗ್ರಾಮ ಪಂಚಾಯತಿಯ ಅಧಿಕಾರಿಗಳ ನಿರ್ಲಕ್ಷತೆ ಹಾಗೂ ಕೇರಿ ಒಳಗಡೆ ನೀರು ನುಗ್ಗದಂತೆ ಕಾಮಗಾರಿ ನಿರ್ಮಿಸಿ ಕ್ರಮ ಕೈಗೊಳ್ಳದಿರುವುದು ಯಾವುದೇ ಪರ್ಯಾಯ ವ್ಯವಸ್ಥೆ ನಿರ್ಮಿಸದೆ ನಿರ್ಲಕ್ಷಿಸುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ದಲಿತ ಕೇರಿಯ ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಹಳ್ಳಿ ಗ್ರಾಮ ಪಂಚಾಯತಿಯ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು ಜನರ ಮನೆಗಳಿಗೆ ಕೇರಿಯ ಒಳಗಡೆ ನೀರು ನುಗ್ಗದಂತೆ ಕ್ರಮವಹಿಸಬೇಕೆಂದು ಈ ಮೂಲಕ ಒತ್ತಾಯಿಸಿದ್ದು ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಲಾಗುವುದು ಎಚ್ಚರಿಸಿದ್ದಾರೆ…

ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend