ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗಂಡಬೊಮ್ಮನಹಳ್ಳಿ.ಗ್ರಾಮ ಪಂಚಾಯಿತಿ.
ಮೀನುಗಾರರ ಸಹಾಯ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಗಂಡಬೊಮ್ಮನಹಳ್ಳಿ:-ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗಂಡಬೊಮ್ಮನಹಳ್ಳಿ ಶ್ರೀ ಆಂಜನೇಯ ಮೀನುಗಾರರ ಸಹಾಯ ಸಹಕಾರ ಸಂಘದ ಕಚೇರಿಯಲ್ಲಿ ಮೀನುಗಾರರ ಸಹಾಯ ಸಹಕಾರ ಸಂಘದ ಸರ್ವ ಸದಸ್ಯರ ಸಮ್ಮುಖದಲ್ಲಿ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೆ ಅವಿರೋಧವಾಗಿ ಆಯ್ಕೆ ಆಗಿದ್ದು ಸಂಘದ ನೂತನ ಅಧ್ಯಕ್ಷರಾಗಿ ಕಡೆಕೊಳ ಗ್ರಾಮದ ಶ್ರೀ ಕಾಕಿ ಬಸಪ್ಪನವರು ಹಾಗೂ ಉಪಾಧ್ಯಕ್ಷರಾಗಿ ನಿಡುಗಲ್ಲು ಗ್ರಾಮದ ಬಿ ಕೃಷ್ಣಪ್ಪ ಇವರುಗಳನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿ ನಾಗರಾಜ್.್ಲಿಶ್ರೀ ಬಸವನಗೌಡ, ಮೀನುಗಾರರ ಉಪನಿರ್ದೇಶಕರು ಬಳ್ಳಾರಿ. ಶ್ರೀ ಶಿವಣ್ಣ. ಮೀನುಗಾರಿಕಾ ಸಹಾಯ ನಿರ್ದೆಶಕರು ಕೂಡ್ಲಿಗಿ.ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್ ವೆಂಕಟೇಶ್. ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಕುರಿಹಟ್ಟಿಬೋಸಣ್ಣ ಜುಮ್ಮೋಬನಹಳ್ಳಿ ಗ್ರಾಮದಜಿ.ಓಬಣ್ಣ. ಕೃಷ್ಣ ನಾಯ್ಕ್. ಕಾರ್ಯದರ್ಶಿ ಚನ್ನಪ್ಪ ಪುಟ್ಟ ಚೆನ್ನಪ್ಪ ಹರವದಿ ಬಸವರಾಜ. ಚಿನ್ನಸ್ವಾಮಿ. ವೆಂಕಟೇಶ. ದೊಡ್ಡ ಪಾಲಜ್ಜ. ಹರವದಿ ರಾಮಚಂದ್ರಪ್ಪ. ಗಂಟೆ ಬಸವರಾಜಗೆದ್ದಲಗಟ್ಟೆ ಲಕ್ಷ್ಮಿಪತಿ.ಮಾಡ್ಲಾಕನಹಳ್ಳಿ ಮಹದೇವಪ್ಪ.ಶ್ರೀ ಆಂಜನೇಯ ಮೀನುಗಾರಿಕಾ ಸಹಾಯ ಸಹಕಾರ ಸಂಘದ ಸರ್ವ ಸದಸ್ಯರು.ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ. ಡಿ. ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030