ಕೂಡ್ಲಿಗಿ: ಶಿಕ್ಷಕಿಯರ ಸಂಘದ ತಾಲೂಕಾಧ್ಯಕ್ಷರಾಗಿ ಶ್ರೀಮತಿ ಬಿ.ಹೆಚ್.ವಸಂತಮ್ಮ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು,ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಕೂಡ್ಲಿಗಿ ತಾಲೂಕು ಘಟಕ ಅಧ್ಯಕ್ಷರಾಗಿ.
ಕ್ಯಾಸನಕೇರಿ ಗ್ರಾಮ ಮೂಲದ ಕೂಡ್ಲಿಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ,ಶ್ರೀಮತಿ ಬಿ.ಹೆಚ್.ವಸಂತಮ್ಮ ರನ್ನು ನೇಮಕಮಾಡಿದ್ದು ಆದೇಶ ಪ್ರತಿನೀಡಿದ್ದಾರೆ.
ಡಿ24ರಂದು ಸಂಘಟನೆಯ ರಾಜ್ಯ ಮುಖಂಡರು ಈ ಕುರಿತು ಶಿಕ್ಷಕಿ ಶ್ರೀಮತಿ ವಸಂತಮ್ಮರಿಗೆ ನೇಮಕಾದೇಶ ನೀಡಿದ್ದಾರೆ,ಖಾಲಾ ಕರ್ಥವ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ಸಂಘಟನೆಯ ಹಿತಕ್ಕಾಗಿ ಸೇವೆಗೈಯ್ಯುವಂತೆ ಅವರು ಸೂಚಿಸಿದ್ದಾರೆ…
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030