ಕೆ. ಸಿ. ಕೊಂಡಯ್ಯ ರವರ ಪರವಾಗಿ ಕೂಡ್ಲಿಗಿ ಕ್ಷೆತ್ರದ ಜನಪ್ರಿಯ ಸಮಾಜ ಸೇವಕರಾದ ಶ್ರೀ ಗುರುರಾಜ್ ನಾಯಕ್ ರವರ ತಂದೆಯವರಾದ ಶ್ರೀಕಾಳಪ್ಪ ನವರು ತಾಲೂಕಿನ ಹಲವು ಗ್ರಾಮಗಳಲ್ಲಿ ಮತಯಾಚನೆ ಮಾಡಿದರು, ಅವುಗಳoದರೆ ಪೂಜಾರಹಳ್ಳಿ, ಹಾಗೂ ಸೂಲದಹಳ್ಳಿ, ಜರ್ಮಲಿ, ಬೆಳ್ಳಿಗಟ್ಟೆ ಗ್ರಾಮಪಂಚಾಯಿತಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಸದಸ್ಯರುಗಳನ್ನು ಭೇಟಿ ಮಾಡಿ ದಿನಾಂಕ 10/12/2021ರಂದು ನಡೆಯುವ ವಿಧಾನ ಪರಿಷತ್ತು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ, ಕೆ, ಸಿ, ಕೊಂಡಯ್ಯ ರವರ ಪರವಾಗಿಮತಯಾಚನೆ ಮಾಡಿ ಎಲ್ಲಾ ಗ್ರಾಮಪಂಚಾಯಿತಿ ಸದಸ್ಯರು ಹಾಗೂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳು ಅವರ ಒಂದು ಗೆಲುವಿನ ಬಗ್ಗೆ ಸಮಾಲೋಚನೆಯನ್ನು ಮಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಗಮನವನ್ನು ಹರಿಸಿ ಎನ್ನುವ ಸಂದೇಶವನ್ನು ಹೇಳುವ ಮುಖಂತಾರ ಮತಯಾಚನೆಯನ್ನು ಮಾಡಿದರು..
ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030