ಪತ್ರಕರ್ತರ ಸಂಘ,ಸದಸ್ಯತ್ವ ಅಭಿಯಾನ…!!!

Listen to this article

ಪತ್ರಕರ್ತರ ಸಂಘ,ಸದಸ್ಯತ್ವ ಅಭಿಯಾನ-

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು,2021-22ನೇ ಸಾಲಿಗೆ ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣ ಮಾಡಿಸಲು,ಹೊಸದಾಗಿ ಸದಸ್ಯತ್ವ ಹೊಂದಲಿಕ್ಕೆ ಅವಕಾಶ ವಿದ್ದು ಕಾರಣ. ಕೂಡ್ಲಿಗಿ ತಾಲೂಕಿನಲ್ಲಿರುವ ಸಂಘದ ಸದಸ್ಯರು ನವೀಕರಣಕ್ಕಾಗಿ, ಹಾಗೂ ಹೊಸದಾಗಿ ಸದಸ್ಯತ್ವ ಪಡೆಯ ಬಯಸುವ.ಕೂಡ್ಲಿಗಿ ತಾಲೂಕಿನ ವಾಸಿಗಳಾಗಿದ್ದು,ದಿನ ಪತ್ರಿಕೆ,ವಾರಪತ್ರಿಕೆ,ಯೂಟೂಬ್ ಚಾನೆಲ್,ಪಾಕ್ಷಿಕ ಪತ್ರಿಕೆ,ಮಾಸಿಕ, ವಾರ್ಷಿಕ ಸೇರಿದಂತೆ ಯಾವುದೇ ಪತ್ರಿಕೆ ಹಾಗೂ ಮಾಧ್ಯಮದ ಸಂಪಾದಕರು ಅಥವಾ ವರದಿಗಾರರು ಈ ರಂಗದಲ್ಲಿ, ಪ್ರಮುಖ ಹುದ್ದೆಯಲ್ಲಿ ಅಧೀಕೃತವಾಗಿ ಸೇವೆಸಲ್ಲಿಸುತ್ತಿರುವವರು ಅಗತ್ಯ ದಾಖಲು ಸಲ್ಲಿಸಿ ಸಂಘಟನೆಯ ಸದಸ್ಯತ್ವ ಹೊಂದಬಹುದಾಗಿದೆ. ನಿಗದಿತ ಅರ್ಜಿ ಯನ್ನು ಪಡೆದು,ಅಗತ್ಯ ಮಾಹಿತಿ ಹಾಗೂ ಸೂಕ್ತ ದಾಖಲುಗಳ ಸಮೇತ ನಿಗದಿತ ಸ್ಥಳದಲ್ಲಿ ಅರ್ಜಿ ನಮೂನೆಯನ್ನ ವಾರದೊಳಗಾಗಿ ತಲುಪಿಸಬೇಕಿದೆ. 2021-22ನೇ ಸಾಲಿನ ನೇಮಕಾತಿ ಆದೇಶ ಅಥವಾ ಸೇವಾ ಪ್ರಮಾಣ ಪತ್ರ,ಗುರುತಿನ ಪತ್ರ ಹೊಂದಿರುವ ವರದಿಗಾರರು ಸದಸ್ಯತ್ವ ಹೊಂದಲು ಕರೆ ನೀಡಲಾಗಿದೆ. ಕರ್ನಾಟಕ ಪತ್ರಕರ್ತರ ಸಂಘ ಸದಸ್ಯತ್ವ  ಅರ್ಜಿ ಮಾದರಿಯನ್ನ ಪಡೆಯಲು ಮತ್ತು ಹೆಚ್ಚಿನ ಮಾಹಿತಿಗಾಗಿ:-ಕೆ.ಎಸ್.ಮುರುಳೀಧರಶೆಟ್ರು,ಶ್ರೀಕರಿಬಸವೇಶ್ವರ ಬುಕ್ ಸ್ಟಾಲ್,ಪೊಲೀಸ್ ಠಾಣೆ ಎದರು ಗಡೆ ,ಶ್ರೀವೆಂಕಟೇಶ್ವರ ದೇವಸ್ಥಾನ ರಸ್ತೆ ಕೂಡ್ಲಿಗಿ-583135,
ಮೊ No-99453 27431ಸಂರ್ಕಿಸಬಹುದಾಗಿದೆ ಎಂದು ಕರ್ನಾಟಕ ಪರ್ತಕರ್ತರ ಸಂಘ ಕೂಡ್ಲಿಗಿ ಘಟಕ ಪ್ರಕಟಣೆಯಲ್ಲಿ ಕೋರಿದೆ…

ವರದಿ. ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend