ಕೂಡ್ಲಿಗಿ:ಬೀಜ ಗೊಬ್ಬರಕ್ಕಾಗಿ ಬೆಳ್ಳಂ ಬೆಳ್ಳಗ್ಗೆ ರೈತರ ದಂಡು*

Listen to this article

*ಕೂಡ್ಲಿಗಿ:ಬೀಜ ಗೊಬ್ಬರಕ್ಕಾಗಿ ಬೆಳ್ಳಂ ಬೆಳ್ಳಗ್ಗೆ ರೈತರ ದಂಡು*-.
ವಿಜಯ ನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಗೊಬ್ಬರ ಬೀಜಕ್ಕಾಗಿ, ಬೆಳ್ಳಂಬೆಳಿಗ್ಗೆ,ಪೊಲೀಸ್ ಠಾಣಾ ಮುಂಭಾಗದಲ್ಲಿರುವ ಅಂಗಡಿ ಮುಂದೆ ರೈತರು ಬೆಳ್ಳಂಬೆಳಿಗ್ಗೆ 5:03ಕ್ಕೆ ನೂರಾರು ರೈತರು ಜಮಾಯಿಸಿದ್ದರು.
ಇಷ್ಟಾದರೂ ಅಂಗಡಿ ಮಾಲೀಕರು ಬಾರದೇ ಇದ್ದರಿಂದಾಗಿ ರೈತರು ಕಾದು ಕಾದು ಸುಸ್ಥಾಗಿದ್ದರು,ಮಾಲೀಕರ ಬರುವಿಕೆಗಾಗಿ ಎದುರು ನೋಡುತ್ತಾ ಸುಸ್ತಾದ ರೈತರು ಸಾಮಾಜಿಕ ಅಂತರ ಗಾಳಿಗೆ ತೂರಿ ಸರತಿ ಸಾಲಲ್ಲಿ ನಿಂತಿದ್ದು,ತಾಸು ಗಟ್ಟಲೆ ಕಾದು ಕುಳಿತರೂ ಅಂಗಡಿ ತೆರೆಯದೇ ಇರುವುದು ರೈತರ ಆಕ್ರೋಶ ವ್ಯೆಕ್ತಪಡಿಸಿದ್ದಾರೆ.

*ಡಿ ಎಂ ಈಶ್ವರಪ್ಪ ಸಿದ್ದಾಪುರ*

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend