ಹೋಳಿಗೆ ಅಮ್ಮನ ಕಳಿಸುವ ಕಾರ್ಯಕ್ರಮ .ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಿರೇ ಹೆಗ್ಡಾಳ್ ಗ್ರಾಮದಲ್ಲಿ. ಹೋಳಿಗೆ ಅಮ್ಮನ ಮಾಡುವ ಕಾರ್ಯಕ್ರಮ ಊರಿನ ರೈತಾಪಿ ಕುಟುಂಬದವರಿಂದ ಸಮೃದ್ಧಿ ಊರಿಗೆ ಯಾವ ರೋಗವು ಸಹ ಬರಬಾರದೆಂದು ಈ ಹೋಳಿಗೆ ಅಮ್ಮನ ಕಾರ್ಯಕ್ರಮ ಮಾಡುವಂತದ್ದು ಅಭಿವೃದ್ಧಿ ಮಳೆ ಬೆಳೆ ಚೆನ್ನಾಗಿ ಆಗಲೆಂದು ಆರೋಗ್ಯ ದನ ಕರುಗಳಿಗೆ ಸಮೃದ್ಧಿ ಲಭಿಸಲೆಂದು ಶ್ರೀ ಊರಮ್ಮ ದೇವಸ್ಥಾನದಿಂದ ಪ್ರತಿಯೊಬ್ಬರು ಕುಡುಕಿ ಅಮ್ಮನನ್ನು ಹಿಡಿದುಕೊಂಡು ಉಧೋ ಎಂದು ಜೈ ಗೋ ಶಾ ಹಾಕುತ್ತಾ ದೈವಸ್ಥರಿಂದ ಸಕಲ ಭಕ್ತಾದಿಗಳಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಹೋಳಿಗೆ ಅಮ್ಮನನ್ನು ಕಳಿಸುವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು …
ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030