ವಿದ್ಯಾರ್ಥಿ ಸಂಘದ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ಆಳಂದ ತಾಲೂಕಿನ ಕಡಗಂಚಿ ಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸಂಶೋಧನಾ ವಿದ್ಯಾರ್ಥಿ ಚಂದಿಗಡ್ ಸುಖ್ ಜ್ಯೋತ್ ಸಿಂಗ್ ಆಯ್ಕೆಯಾಗಿದ್ದಾರ ಪ್ರಧಾನ ಕಾರ್ಯದರ್ಶಿಯಾಗಿ( ಆಡಳಿತ) ರಿದ್ಧಿ ಸೆನ್ ಗುಪ್ತ ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಆರ್ ಮೊಹಮ್ಮದ್ ರಫೀಕ್, ಸಪ್ತರ್ಷಿ ಸೇನಾ ಗುಪ್ತ, ಆಯೇಷಾ ಪ್ರಧಾನ ಕಾರ್ಯದರ್ಶಿಯಾಗಿ ದೀಪಂಕರ್ ಕೆಕಾರ್ಯದರ್ಶಿಗಳಾಗಿ ಸೋನು, ಕೃಷ್ಣ ಪಿ,ಪ್ರವೀಣ್ ಕುಮಾರ್, ಸಂದೀಪ್ ದಾಸ್, ಜಂಟಿ ಕಾರ್ಯದರ್ಶಿಗಳಾಗಿ ಎಸ್ ಕೃಷ್ಣ, ಶಾಜಿಯಾ ಅವರನ್ನು ತಿಳಿಸಲಾಯಿತು…
ವರದಿ. ಬಸಯ್ಯ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030