ಡಾ. ಪುನೀತ್ ರಾಜಕುಮಾರ ರವರ 47 ನೇ ಜನ್ಮದಿನವನ್ನು ವಿಶೇಷ ರೀತಿಯಲ್ಲಿ ಆಚರಣೆ ನ್ಯಾಷನಲ್ ಬಂಜಾರ ಶಿಕ್ಷಣ ಸಂಸ್ಥೆ ಶಾಲೆ…!!!

Listen to this article

ಕರ್ನಾಟಕ ರತ್ನ
ಡಾ. ಪುನೀತ್ ರಾಜಕುಮಾರ ರವರ 47 ನೇ ಜನ್ಮದಿನ ಹಾಗೂ ಅರವ್ ಜಾಧವ ಎಂಬ ಬಾಲಕನ 1ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಇಂದು ಕಲಬುರಗಿ ನಗರದ ಕರ್ನಾಟಕ ಸರ್ಕಾರದ ಮಾನ್ಯತೆ ನ್ಯಾಷನಲ್ ಬಂಜಾರ ಶಿಕ್ಷಣ ಸಂಸ್ಥೆ ಶಾಲೆ (ರಿ) ಸೈಯದ್ ಚಿಂಚೋಳಿ ರಸ್ತೆ ಫಿಲ್ಟರ್ ಬೆಡ್ ಏರಿಯಾ ಶಿವ ಶಕ್ತಿ ನಗರದಲ್ಲಿರುವ ಅಂಜನಾ ಶ್ರಾವಣ ನೂನ್ಯತೆ ಯುಳ್ಳ ಶಾಲೆಯಲ್ಲಿನ 150 ಮಕ್ಕಳಿಗೆ ಅನ್ನಾ ಸಂತರ್ಪಣೆ ಮಾಡುವ ಮೂಲಕ ಪುನೀತ್ ರಾಜಕುಮಾರ ರವರಿಗೆ ಜನ್ಮದಿನದ ಶುಭಾಶಯಗಳು ಕೋರಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಕಲಾವತಿ ಮೇಡಂ,ಕಾರ್ಮಿಕ ಮುಖಂಡರಾದ ಶ್ರೀ ಸುನೀಲ್ ಮಾರುತಿ ಮಾನಪಡೆ ರವರು ಪುನೀತ್ ರಾಜಕುಮಾರ ರವರ ಸಾಧನೆ ಮತ್ತು ಹಿತೈನುಡಿಗಳ ಮಾತು ಆಡಿದರು ,ಸಚಿನ ಜಾದವ ಡಾ.ಶಂಕರ್ ಸಿಂದಗಿ, ಶಿವಕುಮಾರ್ ಭಜಂತ್ರಿ, ಕಾಶೀನಾಥ್ ರೋಡೇ ಸಿದ್ದಲಿಂಗ ಪಾಳಾ,ಉಷಾ ಮೇಡಂ,ರಾಹುಲ್ ದುರ್ವೆ , ಸಂಜು ಜಿಡಗಿ, ಅರವಿಂದ್, ವಿಜಯ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಇನ್ನು ಮುಂತಾದವರು ಇದ್ದರು…

ವರದಿ. ಬಸವರಾಜ್ ಹಿರೇಮಠ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend