ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪೂರ್ವಭಾವಿ ಸಭೆ.!!

Listen to this article

ವರದಿ. ಮಂಜುನಾಥ್, ಎಚ್..ಚಿತ್ರದುರ್ಗ: ಮೊಳಕಾಲೂರು/ ಇಂದು ಜ-14ತಾಲೂಕಿನ ರಾಂಪುರ ಗ್ರಾಮದ ರುದ್ರಾಕ್ಷಿಮಠದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ ಮೊಳಕಾಲ್ಕೂರು ವತಿಯಿಂದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಮತ್ತು ದೇವಸಮುದ್ರ ಹೋಬಳಿ ಘಟಕಕ್ಕೆ ಅಧ್ಯಕ್ಷರು, ಗೌರವಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ತಾಲೂಕು ಅಧ್ಯಕ್ಷರಾದ ಡಿ.ಓ. ಮೂರಾರ್ಜಿ, ಕೆ.ಓ ಶಿವಣ್ಣ, ರಾಜಶೇಖರ್ ನಾಯ್ಕ, ರಾಂಪುರ ರುದ್ರಾಕ್ಷಿಮಠದ ಡಾ”ಬಿ. ವೀರಭದ್ರಯ್ಯ ಸ್ವಾಮಿಜಿ, ವಕೀಲರಾದ ಆರ್.ಎಂ ಅಶೋಕ್, ವಿಜಯಲಕ್ಷ್ಮೀ, ಬಸವರಾಜ್, ಡಿ.ಮೋಹನ್, ಎನ್ ಗುರುಸಿದ್ದಪ್ಪ, ಓಬಯ್ಯ ಓ, ಬಸವರಾಜ್ ಎಂ.ಜಿ, ಪೆನ್ನಯ್ಯ , ಕೊಂಡಾಪುರ ಪರಮೇಶ್ವರಪ್ಪ ಯುವ ಮುಖಂಡರಾದ ತಿಪ್ಪೇಶ್, ಆರ್. ಆರ್. ಶಿವರಾಜ್, ಬಲರಾಮ, ವಿಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend