ಎಚ್ಚರಿಕೆ ವಾರ ಪತ್ರಿಕೆಯ ಉಪಸಂಪಾದಕರ ವಿನೂತನ ಆಯ್ಕೆ..

Listen to this article

ನನ್ನ ಆತ್ಮೀಯ ಸ್ನೇಹಿತರೆ,ಕ್ರಾಂತಿಕಾರಿ ಎಚ್ಚರಿಕೆ ಪತ್ರಿಕೆಯ ಎಲ್ಲಾ, ವಾರದಿಗಾರರಿಗೆ, ಇಂದು
ನನಗೆ ತುಂಬಾ ಸಂತೋಷದ ದಿನವಾಗಿದೆ,
ನಿಮ್ಮೆಲ್ಲರಿಗೂ ತಿಳಿದಿರುವ
ವಿಷಯ, ನಾನು ಬಳ್ಳಾರಿ ಜಿಲ್ಲಾ ವಾರದಿಗಾರನಾಗಿ, ಕಾರ್ಯ ನಿರ್ವಹಿಸುತ್ತಿದ್ದೆ,
ಆದರೆ ಇಂದು ಬೆಳಿಗ್ಗೆ, ನಮ್ಮ ಸಂಪಾದಕರು, ನನ್ನನ್ನು ಸಹಸಂಪಾದಕರಾಗಿ ಆಯ್ಕೆ, ಮಾಡಿರಿವ ವಿಷಯ ತಿಳಿದು ಸಂತೋಷವಾಯಿತು.
ಜೊತೆಗೆ, ಕರ್ತವ್ಯದ ಜವಾಬ್ದಾರಿ ಕೂಡ ಕೊಟ್ಟಿರುತ್ತಾರೆ.
ನಾನು ಈ ಸ್ಥಾನಕ್ಕೆ, ನ್ಯಾಯವದಗಿಸಲು,ಪ್ರಯತ್ನ, ಮಾಡುತ್ತೇನೆ.
ಎಲ್ಲಾ ವರದಿಗಾರರು, ಶುಭಕೋರಿದ್ದಕ್ಕೆ, ತಮಗೆಲ್ಲಾ,
ಧನ್ಯವಾದಗಳನ್ನು, ತಿಳಿಸುತ್ತಾ, ತಮ್ಮೆಲ್ಲರ, ಸಹಕಾರ, ನಮ್ಮ ಪತ್ರಿಕೆಗೆ
ತುಂಬಾ ಅಗತ್ಯವಿದೆ, ತಾವೆಲ್ಲರೂ, ದಿನೇ ದಿನೇ
ಸುದ್ದಿಗಳನ್ನು, ಕಳಿಸಿ,
ನಮ್ಮ ಪತ್ರಿಕೆಗೆ ಯಶಸ್ಸು ತರುತ್ತಿರೆಂದು, ತಮ್ಮಲ್ಲಿ,
ವಿನಂತಿಸಿಕೊಳ್ಳುತ್ತೇನೆ.
ಎಂ. ಎಲ್. ವೆಂಕಟೇಶ್.
ಎಚ್ಚರಿಕೆ ಪತ್ರಿಕೆ,
ಸಹ ಸಂಪಾದಕರು..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend