ಅರಣ್ಯಾಧಿಕಾರಿಗಳಿಂದ ಕಾಡಾನೆ ಮರಿಗಾಗಿ ಹುಡುಕಾಟ
ಅನೇಕಲ್: ಕಾಡಾನೆ ಮರಿಯನ್ನ ರಕ್ಷಣೆ ಮಾಡಲು ಕರ್ನಾಟಕದ ಗಡಿಭಾಗದ ಜವಳಗೆರೆ ಬಳಿ ಅರಣ್ಯ ಪ್ರದೇಶದಲ್ಲಿ ಅರಣ್ಯಅಧಿಕಾರಿಗಳು
ಹುಡುಕಾಟ ನಡೆಸುತ್ತಿದ್ದಾರೆ, ಕಾರಣ ಅರಣ್ಯಪ್ರದೇಶದಲ್ಲಿ ಮರವೊಂದಕ್ಕೆ ಮೂರು ತಿಂಗಳ ಕಾಡಾನೆ ಮರಿ ಸಿಲುಕಿಕೊಂಡು ಸೂಂಡಲು ಕಟ್ಟಾಗಿತ್ತು . ಈ ಬಗ್ಗೆ ಅರಣ್ಯ ಸಿಬ್ಬಂದಿ. ಮೇಲಿನ ಅಧಿಕಾರಿಗಳಿಗೆ ಮಾಹಿತಿಯನ್ನು ಕೊಟ್ಟಿದ್ರು ಹಾಗಾಗಿ ಅದನ್ನು ರಕ್ಷಣೆ ಮಾಡಿ ಚಿಕಿತ್ಸೆ ಮಾಡಲು ಅರಣ್ಯ ಅಧಿಕಾರಿಗಳು ಡ್ರೋನ್ ಕ್ಯಾಮರಾ ಮೂಲಕ ಹುಡುಕಾಟ ನಡೆಸುತ್ತಿದ್ದಾರೆ
ಪ್ಲೋ
ಇನ್ನು ಕೆಲದಿನಗಳ ಹಿಂದೆ ಕರ್ನಾಟಕದ ಗಡಿಭಾಗದ ಜವಳಗೆರೆ ಅರಣ್ಯ ಪ್ರದೇಶ ಹೊಂದು ಕೊಂಡಿರುವ ಗ್ರಾಮವೊಂದರಲ್ಲಿ ಸುಮಾರು ನೂರಕ್ಕೂ ಕಾಡಾನೆಗಳು ಕಾಣಿಸಿಕೊಂಡಿದ್ದು, ರಸ್ತೆ ದಾಟುವುದನ್ನು ಸ್ಥಳೀಯ ಮೊಬೈಲ್ನಲ್ಲಿ ಸೆರೆ ಮಾಡಿದರು ಇನ್ನು ಕರ್ನಾಟಕ-ತಮಿಳುನಾಡು ಗಡಿ ಭಾಗಗಳಾದ ಹೊರಮಾವು ಅಂಚೆಟ್ಟಿ ಡೆಂಕಣಿ ಕೋಟೆ ಶಾನಮಾವು ಸೇರಿದಂತೆ ನೂರಾರು ಕಾಡಾನೆಗಳ ಹಿಂಡು ಕಂಡು ಜನರಲ್ಲಿ ಆತಂಕ ಮನೆಮಾಡಿತ್ತು. ಇನ್ನು ಕಾಡಾನೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನೆಮ್ಮದಿಯಿಂದ ಹೋರಾಡಲು ಗ್ರಾಮಸ್ಥರು ಆತಂಕ ಪಡುತ್ತಿದ್ದಾರೆ ಅರಣ್ಯಾಧಿಕಾರಿಗಳು ಎಷ್ಟೇ ಕ್ರಮವನ್ನು ಕೈಗೊಂಡರು ಕೂಡ ಅಧಿಕಾರಿಗಳ ಕಣ್ತಪ್ಪಿಸಿ ಕಾಡಿನಿಂದ ಗ್ರಾಮದ ಕಡೆ ಬರುತ್ತೇವೆ..
ವರದಿ. ನ್ಯೂಸ್ ಬ್ಯುರೋ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030