ಅನಧಿಕೃತವಾಗಿ ತಲೆಯೆತ್ತಿದ್ದ ಜಾಹಿರಾತು ಫಲಕಗಳು, ಕೋಟ್ ಆದೇಶವಿದ್ದರೂ ತಡೆಯಲು ವಿಫಲ
ಆನೇಕಲ್ :ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸ್ಥಳೀಯರು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಆನೇಕಲ್ ವಿಧಾನಸಭಾ ಕ್ಷೇತ್ರದ ಯಮರೆ ಸರ್ಜಾಪುರ ದೊಮ್ಮಸಂದ್ರ ಸೇರಿದಂತೆ ನಾನಾ ಭಾಗಗಳಲ್ಲಿ ರಸ್ತೆ ಮಧ್ಯಭಾಗದಲ್ಲಿ ಅನಧಿಕೃತ ನಾಮ ಫಲಕಗಳನ್ನು, ಪ್ಲೆಕ್ಸಗಳು ಬ್ಯಾನರ್ಗಳು ಬೋರ್ಡಿಂಗ್ ಅಳವಡಿಸಲಾಗಿದ್ದು
ಸಾರ್ವಜನಿಕರ ಪ್ರಾಣಗಳಿಗೆ ಕುತ್ತಾಗಿರುವ ಜಾಹೀರಾತು ಫಲಕಗಳನ್ನ ಶೀಘ್ರ ತೆರವು ಮಾಡುವಂತೆ ಒತ್ತಾಯಿಸಿದ್ದಾರೆ ಇನ್ನು ನಾಮಫಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಕೋರ್ಟ್ ಆದೇಶ ಇದ್ದರೂ ಕೂಡ ತಡೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ
ಇನ್ನು ಈ ಬಗ್ಗೆ ಯಮರೆ ದೊಮ್ಮಸಂದ್ರ ಸರ್ಜಾಪುರ ಆನೇಕಲ್ ಸೇರಿದ 4 ಗ್ರಾಮಪಂಚಾಯಿತಿ ಪಿಡಿಒ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕೈಗೊಂಡ ಕ್ರಮ ಬಗ್ಗೆ ಆನೇಕಲ್ ತಾಲೂಕು
ಕಾರ್ಯನಿರ್ವಹಣೆ ಅಧಿಕಾರಿ
ಕಚೇರಿಗೆ ವರದಿ ಸಲ್ಲಿಸಲು ಸೂಚಿಸಿದೆ…
ನ್ಯೂಸ್ ಬ್ಯುರೋ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030