ಕರ್ಕಶ ಶಬ್ದವನ್ನು ಮಾಡುತ್ತಾ ಸಾರ್ವಜನಿಕರಿಗೆ ಶಾಂತತಗೆ ಬಂಗವನ್ನು ಉಂಟುಮಾಡುವವರಿಗೆ ಬಿಸಿ ಮುಟ್ಟಿಸಿದ ಪೊಲೀಸ್ ಇಲಾಖೆ…!!!

Listen to this article

ವಿಜಯನಗರ ಜಿಲ್ಲೆಯ, ಹೊಸಪೇಟೆ ನಗರದಲ್ಲಿ ಕರ್ಕಶ ಶಬ್ದವನ್ನುಂಟು ಮಾಡಿ ಸಾರ್ವಜನಿಕ ಶಾಂತತೆಗೆ ಭಂಗವನ್ನುಂಟು ಮಾಡುತ್ತಿದ್ದ,ದ್ವಿ-ಚಕ್ರ ಮೋಟಾರ್‌ ಸೈಕಲ್‌ಗಳನ್ನು ವಶಕ್ಕೆ ಪಡೆದು, ಸದರಿ ವಾಹನಗಳ ಡಿಫೆಕ್ಟಿವ್‌ ಸೈಲೆನ್ಸರ್‌ ಗಳನ್ನು (ಒಟ್ಟು ಬೆಲೆ ರೂ 3,50,000/-). ದಿನಾಂಕ: 26/05/2023 ರಂದು ಮಾನ್ಯ ಪೊಲೀಸ್‌ ಉಪಾಧೀಕ್ಷಕರು ಹೊಸಪೇಟೆ ಉಪವಿಭಾಗ ಮತ್ತು ಪೊಲೀಸ್‌ ಇನ್ಸ್‌ಪೆಕ್ಟರ್‌ ಸಂಚಾರ ಪೊಲೀಸ್‌ ಠಾಣೆ ರವರ ನೇತೃತ್ವದಲ್ಲಿ, ಸಂಚಾರ ಪೊಲೀಸ್‌ ಠಾಣೆಯ ಆವರಣದಲ್ಲಿ ಬುಲ್ಡೋಜರ್‌ ನಿಂದ ನಾಶಪಡಿಸಲಾಗಿರುತ್ತದೆ. ಮತ್ತು ಮುಂದಿನ ದಿನಗಳಲ್ಲಿ ಸಹ ಇಂತಹ ವಾಹನಗಳು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎಂದು ನಗರದಲ್ಲಿ ಭರ್ಜರಿ ಶಬ್ದವನ್ನು ಮಾಡಿಕೊಂಡು ತಿರುಗಾಡುವವರಿಗೆ ಮಾನ್ಯ ಪೊಲೀಸ್‌ ಉಪಾಧೀಕ್ಷಕರು ಹೊಸಪೇಟೆ ಉಪವಿಭಾಗ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ…

ವರದಿ. ಗಣೇಶ್. ಬಿ. ವಿಜಯನಗರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend