ಹಾವೇರಿ
ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಲಿಂಗದಹಳ್ಳಿ ಗ್ರಾಮ ರೈತ ವಾಸಪ್ಪ (55) ಆತ್ಮಹತ್ಯೆ
ಮರಕ್ಕೆ ಟವಲ್ ನಿಂದ ಕುಣಿಕೆ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ವಾಸಪ್ಪ ಬಸಪ್ಪ ರಂಗರೆಡ್ಡಿ 4 ಎಕರೆ ಜಮೀನು ಹೊಂದಿದ್ದು , ಸಾಲ ಮಾಡಿಕೊಂಡಿದ್ರು
ಸುಮಾರು 4 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ರೈತ
ಸಕಾಲದಲ್ಲಿ ಮಳೆಯಾಗದೇ ಬಿತ್ತಿದ ಮೆಕ್ಕೆಜೋಳ ಕೂಡಾ ಹಾನಿಯಾಗಿತ್ತು
ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ರೈತ
ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ..
ವರದಿ. ಸುರೇಶ್. ಕೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030