ಹರಪನಹಳ್ಳಿಯ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕರ್ನಾಟಕ ದಲಿತ ಸಂಘರ್ಷ ಸಮಿತಿ…!!!

Listen to this article
  1. ಹರಪನಹಳ್ಳಿಯ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕರ್ನಾಟಕ ದಲಿತ ಸಂಘರ್ಷ ಸಮಿತಿ.

ತಾಲೂಕು ಸಮಿತಿ ಪದಾಧಿಕಾರಿಗಳ ಸಮಾಲೋಚನ ಸಭೆ ಕರೆಯಲಾಗಿತ್ತು.
ಈ ಸಭೆಯಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಕಬಳ್ಳಿ ಮೈಲಾಪ್ಪ. ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆದರ್ಶವನ್ನು ಮತ್ತು ಪ್ರೊ.ಬಿ. ಕೃಷ್ಣಪ್ಪ ಇವರ ಹೋರಾಟಗಳನ್ನು ನೆನೆದು ಎಲ್ಲಾ ಪದಾಧಿಕಾರಿಗಳು ಇವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕೆಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು .
ಮತ್ತು ಸಭೆಯಲ್ಲಿ ಇದ್ದಂತಹ ಪದಾಧಿಕಾರಿಗಳು ತಮ್ಮ ತಮ್ಮ ಅನಿಸಿಕೆಗಳನ್ನುವ್ಯಕ್ತಪಡಿಸಿದರು.ಈ ಸಭೆಯಲ್ಲಿ ದಾವಣಗೆರೆ ಜಿಲ್ಲಾ ಸಮಿತಿ ಕಬ್ಬಳಿ ಕೊಟ್ರೇಶಿ ಮತ್ತು ತಾಲೂಕಿನ ಅಧ್ಯಕ್ಷರು ಪುಣಬಗಟ್ಟ ಮಂಜಪ್ಪ . ರಾಜಪ್ಪ. ಸಂತೋಷ್ ಡಿ.ಎಸ್.ಎಸ್.ಮಾರುತಿ. ಪ್ರವೀಣ್.ಜಗದೀಶ್ . ಬಸವರಾಜ್ .ಬೂದಿಹಾಳ ಶಿವರಾಜ್. ದಲಿತ ಕಲಾ ಮಂಡಳಿಯ ಅಧ್ಯಕ್ಷರು ಹುಲಿಕಟ್ಟಿ ಪಕೀರಪ್ಪ.
ಪ್ರತಾಪ್ ಛಲವಾದಿ ಹರಪನಹಳ್ಳಿ ತಾಲೂಕ ಮುಖಂಡರು . ಬೆಣ್ಣೆಹಳ್ಳಿ ಸುರೇಶ್. ದುಗ್ಗತ್ತಿ ಆಲೇಶ್.
ಹಾಲದಲ್ಲಿದೇವರಾಜ್. ಸಿಂಗ್ರಿಹಳ್ಳಿ ಸಂದೀಪ್ ಇರ್ಫಾನ್. ಹುಲಿಕಟ್ಟಿ ಮುಬಾರಕ್.ಇನ್ನೂ ಇತರರು ಸಭೆಯಲ್ಲಿ ಭಾಗಿ ಆಗಿದ್ದರು…

ವರದಿ. ಪ್ರತಾಪ್, ಸಿ. ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend