ವಿಜಯನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನೇಮಿರಾಜ್ ನಾಯಕ್ ರವರು ಅಬೂತಪೂರ್ವಕ ಗೆಲುವನ್ನು ಸಾಧಿಸುವ ಮುಖಾಂತರ. ಗೆಲುವಿನ ನಗೆಯನ್ನು ಬೀರಿದ್ದಾರೆ. ಪಕ್ಷದ ಮುಖಂಡರೊಬ್ಬರು ಮಾತನಾಡಿ. ಕ್ಷೇತ್ರದಲ್ಲಿ ಬದಲಾವಣೆಯನ್ನು ಬಯಸಿ ಇಂದು ಜೆಡಿಎಸ್ ಅಭ್ಯರ್ಥಿಯಾದ ಅಂತಹ ನೇಮಿರಾಜ್ ನಾಯಕ್. ರವರನ್ನು. ಗೆಲ್ಲಿಸುವ ಮುಖಾಂತರ.ಮುನ್ನುಡಿಯನ್ನು ಬರೆದಿರುವ ಮತದಾರ ಪ್ರಭುಗಳಿಗೆ ಅನಂತ ಅನಂತ ಕೋಟಿ ನಮನಗಳು ಎಂದು ಮತದಾರನು. ಶ್ಲಾಘಿಸಿದರು. ಪಕ್ಷದ ಹಿರಿಯರು ಮುಖಂಡರು ಯುವಕರು ಉಪಸ್ಥಿತಿಯಲ್ಲಿದರು…
ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030