ನೂತನ ಅಂಬಾದೇವಿ ದೇವಸ್ಥಾನದ ಕಾಮಗಾರಿ ಕುರಿತು ಶಿಲ್ಪಿಗಳೊಂದಿಗೆ ಚರ್ಚೆ.
ಸಿಂಧನೂರು :ಅ.7.ತಾಲೂಕಿನ ಸೋಮಲಾಪೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕ್ಷೇತ್ರದ ಆರಾಧ್ಯ ದೇವತೆ ಸಿದ್ದಿಪರ್ವತ ಶ್ರೀ ಅಂಬಾದೇವಿ ನೂತನ ದೇವಸ್ಥಾನದ ಕಾಮಗಾರಿಯ ಕುರಿತು ಶಾಸಕರು ಹಾಗೂ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ಅವರು ಶಿಲ್ಪಿಗಳೊಂದಿಗೆ ಸಭೆ ನಡೆಸಿ ಚರ್ಚೆ ಸಿದರು.
ಈ ಸಂದರ್ಭದಲ್ಲಿ ಬಸವರಾಜ ನಾಡಗೌಡ, ಹನುಮೇಶ ಸಾಲುಗುಂದಾ, ಧರ್ಮನಗೌಡ ಮಲ್ಕಾಪೂರು, ತಹಶೀಲ್ದಾರ ಅರುಣ್ ಹೆಚ್ ದೇಸಾಯಿ, ದೇವಾಲಯ ಸಮಿತಿ ಯವರು,ಕೆ.ಆರ್.ಐ.ಡಿ.ಎಲ್ ಇಲಾಖೆಯವರು ಮತ್ತಿತರರು ಇದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030