ನೂತನ ಅಂಬಾದೇವಿ ದೇವಸ್ಥಾನದ ಕಾಮಗಾರಿ‌‌‌‌ ಕುರಿತು ಶಿಲ್ಪಿಗಳೊಂದಿಗೆ ಚರ್ಚೆ…!!!

Listen to this article

ನೂತನ ಅಂಬಾದೇವಿ ದೇವಸ್ಥಾನದ ಕಾಮಗಾರಿ‌‌‌‌ ಕುರಿತು ಶಿಲ್ಪಿಗಳೊಂದಿಗೆ ಚರ್ಚೆ.

ಸಿಂಧನೂರು :ಅ.7.ತಾಲೂಕಿನ ಸೋಮಲಾಪೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕ್ಷೇತ್ರದ ಆರಾಧ್ಯ ದೇವತೆ ಸಿದ್ದಿಪರ್ವತ ಶ್ರೀ ಅಂಬಾದೇವಿ ನೂತನ ದೇವಸ್ಥಾನದ ಕಾಮಗಾರಿಯ ಕುರಿತು ಶಾಸಕರು ಹಾಗೂ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ಅವರು ‌ಶಿಲ್ಪಿಗಳೊಂದಿಗೆ ಸಭೆ ನಡೆಸಿ ಚರ್ಚೆ ‌ಸಿದರು.

ಈ ಸಂದರ್ಭದಲ್ಲಿ ಬಸವರಾಜ ನಾಡಗೌಡ, ಹನುಮೇಶ ಸಾಲುಗುಂದಾ, ಧರ್ಮ‌‌ನಗೌಡ ಮಲ್ಕಾಪೂರು, ತಹಶೀಲ್ದಾರ ಅರುಣ್ ಹೆಚ್ ದೇಸಾಯಿ, ದೇವಾಲಯ ಸಮಿತಿ ಯವರು,ಕೆ.ಆರ್.ಐ.ಡಿ.ಎಲ್ ಇಲಾಖೆಯವರು ಮತ್ತಿತರರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend