ಜುಲೈ 31.‌ e-KYC ಮಾಡಿಸಲು ಕೊನೆಯ ದಿನ…!!!

Listen to this article

ಜುಲೈ 31.‌ e-KYC ಮಾಡಿಸಲು ಕೊನೆಯ ದಿನ.

ಸಿಂಧನೂರು : ಜುಲೈ 27. ತಾಲೂಕಿನ ಎಲ್ಲಾ ರೈತ ಬಾಂಧವರಿಗೆ ಈ ಮೂಲಕ ತಿಳಿಸುವುದೇನೆಂದರೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿ (PM KISAN) ಕೇಂದ್ರ ಸರ್ಕಾರದಿಂದ ತಮ್ಮ ಬ್ಯಾಂಕ್ ಖಾತೆಗಳಿಗೆ ಸಹಾಯ ಧನ ಪಡೆಯುತ್ತಿರುವ ರೈತರು ಜುಲೈ 31-07-2022 ರೊಳಗಾಗಿ ಸಮೀಪದ ಕಾಮನ್ ಸರ್ವಿಸ್ ಟರ್ ಮತ್ತು ಬ್ಯಾಂಕ್ ಗಳಿಗೆ ಭೇಟಿ ನೀಡಿ ತಮ್ಮ ಬ್ಯಾಂಕ್ ಖಾತೆಗೆ e-KYC ಮಾಡಿಸಿಕೊಳ್ಳಬೇಕು ಅಥವಾ ಸ್ಮಾರ್ಟ್ ಫೋನ್ ಬಳಸುತ್ತಿರುವ PM KISAN Web Portal (www.pmkisan.gov.in/2030 e-KYC ಡಿಸಿಕೊಳ್ಳಬೇಕೆಂದು ಡಾ|| ಪ್ರಿಯಾಂಕ .ಎಸ್‌ ಸಹಾಯ ಕೃಷಿ ನಿರ್ದೇಶಕರು ಸಿಂಧನೂರು ರವರು ತಿಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend