ಮಾನ್ಯ ಜಿಲ್ಲಾಧಿಕಾರಿಗಳು.
ಬಳ್ಳಾರಿ /ವಿಜಯನಗರಜಿಲ್ಲೆ. ಎಲ್ಲಾ ತಾಲೋಕು ಕೇಂದ್ರ ಗಳ ಪರೀಕ್ಷಾ ಕೇಂದ್ರಗಳಿಗೆ ವೀಕ್ಷಣೆಗೆ ಅನುವು ಮಾಡಿಕೊಡುವ ಬಗ್ಗೆ..
ವಿಷಯ:-ದಿನಾಂಕ :-19/07/2021ರಂದು ನಡೆಯುವ ಹತ್ತನೇ ತರಗತಿಯ ಪರೀಕ್ಷೆಯ ಪರಿವಿಕ್ಷಣೆಯ ಸುಸಜ್ಜಿತ ವ್ಯವಸ್ಥೆಯ ಬಗ್ಗೆ ತಿಳಿಯಲು ಮನವಿ..
ಮಾನ್ಯರೆ :-ಜಿಲ್ಲೆಯಲ್ಲಿ ಹಲವು sslc ವಾರ್ಷಿಕ ಪರೀಕ್ಷೆಯ ಕೇಂದ್ರಗಳ ಸುಸಜ್ಜಿತ ಪರಿವಿಕ್ಷಣ ಮಾಹಿತಿಯನ್ನು ಕುರಿತು ವರದಿ ಮಾಡಲು ನಮ್ಮ ಒಂದು ವಾರದಿಗಾರರಿಗೆ ಅನುವು ಮಾಡಿಕೊಡುವ ಬಗ್ಗೆ ತಮ್ಮಲ್ಲಿ ವಿನಂತಿ…
ಮೇಲ್ಕಂಡ ವಿಷಯದ ಕುರಿತು ಜಿಲ್ಲೆಯಲ್ಲಿ ಹಲವು, ಪರೀಕ್ಷಾ ಕೇಂದ್ರಗಳಿಗೆ ನಮ್ಮ ಎಚ್ಚರಿಕೆ ಪತ್ರಿಕಾ ವರದಿಗಾರರಿಗೆ ವರದಿ ಹಾಗೂ ಪರೀಕ್ಷಾ ಮಂಡಳಿ ತೆಗೆದುಕೊಂಡಿರುವ, ಕೋವಿಡ್ ನಿಯಮಗಳನ್ನು ಪರಿಶೀಲನೆಯನ್ನು ಮಾಡಿ ವರದಿಯನ್ನು ಮಾಡಲು, ಅಲ್ಲಿರುವ ಆಡಳಿತ ಮಂಡಳಿ ಹಾಗೂ ಜಿಲ್ಲಾಧಿಕಾರಿಗಳ ನಿಯಮವನ್ನು ಪಾಲಿಸಿ ವಸ್ತು ನಿಷ್ಠ ವರದಿಯನ್ನು ಮಾಡಲು, ಜಿಲ್ಲಾಧಿಕಾರಿಗಳು ಹಾಗೂ ತಾಲೋಕ್ ಪರೀಕ್ಷಾ ಮಂಡಳಿ, ಹಾಗೂ ಸದರಿ ಪೊಲೀಸ್ ಆಡಳಿತ ವ್ಯವಸ್ಥೆಯಲ್ಲಿ ನಮ್ಮ ಎಲ್ಲಾ ಜಿಲ್ಲಾ ಹಾಗೂ ತಾಲೋಕು ವರದಿಗಾರರಿಗೆ ಪರೀಕ್ಷಾ ಕೇಂದ್ರಗಳಿಗೆ ನೇರ ಸಂದರ್ಶನಕ್ಕೆ. ಅನುವು ಮಾಡಿಕೊಡಲು ತಮ್ಮಲ್ಲಿ ಮನವಿ..
“ಇಂತಿ ”
ಎಚ್ಚರಿಕೆ ಪತ್ರಿಕೆ ಸಂಪಾದಕರು ಹಾಗೂ ಜೈ ಕರುನಾಡು ರಕ್ಷಣಾ ಸೇನೆಯ ದೂರು ನಿವಾರಣಾ ಘಟಕದ ರಾಜ್ಯಾಧ್ಯಕ್ಷರಾದ
ಮಂಜುನಾಥ್, ಎನ್
9972422030.
ಕೋರಿಕೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030