ಬಿಜೆಪಿ ಶಾಸಕರು, ಸಚಿವರು ಸಂಪರ್ಕದಲ್ಲಿದ್ದಾರೆಂಬ ಸಿದ್ದರಾಮಯ್ಯ, ಡಿಕೆಶಿ ಹೇಳಿಕೆ ವಿಚಾರ
ಯಾದಗಿರಿಯಲ್ಲಿ ಶಾಸಕ ರಾಜೂಗೌಡ ಪ್ರತಿಕ್ರಿಯೆ
ಕೆಲವರಿಗೆ ಮಾಧ್ಯಮದಲ್ಲಿ ಚಾಲ್ತಿಯಲ್ಲಿ ಇರಬೇಕು ಅಂತ ಹೇಳಿಕೆ ಕೊಡ್ತಿದ್ದಾರೆ
24 ಗಂಟೆ ಮಾಧ್ಯಮದವರು ತೋರಿಸಬೇಕು ಅಂತ ಹೇಳಿಕೆ ನೀಡ್ತಾರೆ
ದಿನಾ ನೀವು ಕೊರೊನಾ ತೋರಿಸಿ ತೋರಿಸಿ ಜನರಿಗೆ ಬೇಜಾರಾಗಿತ್ತು ಎಂದು ಮಾಧ್ಯಮವರಿಗೆ ಹೇಳಿದ ರಾಜುಗೌಡ
ಎಂಟರಟ್ರೈನ್ ಮೆಂಟ್ ಗಾಗಿ ನಾವು ಸಹ ಐಟಂ ಸಾಂಗ್ ತರಹ ಆಗಿ ಬಿಟ್ಟಿದ್ದೆವೆ
ಹ್ಹೂ ಅಂಟಾ ವಾ ಮಾವ ಹ್ಹೂ, ಹ್ಹೂ ಅಂಟಾವ ತರಹ ಆಗಿದೆ ಎಂದು ಹಾಡು ಹಾಡಿದ ರಾಜುಗೌಡ
ಜನರು ಕೊರೊನಾ ಮರೆತು ಇದನ್ನ ನೋಡಲಿ ಅಂತ ನಾವು ಸುಮ್ಮನಿದ್ದೆವೆ
ಕಾಂಗ್ರೆಸ್ ಒಂದು ಪಕ್ಷ ಅದು ಟ್ರೈನ್ ಅಲ್ಲ ಮುಂಗಡವಾಗಿ ಟಿಕೆಟ್ ಬೂಕ್ ಮಾಡಿ ಇಡೋದ್ದಕ್ಕೆ
ಯಾವುದೇ ಒಬ್ಬ ನಾಯಕ ಹೇಳಿಕೆ ಕೊಟ್ಟರೇ ಅದಕ್ಕೆ ತೂಕ ಇರಬೇಕು
ಸ್ವಪಕ್ಷದ ನಾಯಕರ ವಿರುದ್ಧ ಶಾಸಕ ರಾಜೂಗೌಡ ಪರೋಕ್ಷ ವಾಗ್ದಾಳಿ
ಒಬ್ಬರು ನಮ್ಮ ಸಂಪರ್ಕದಲ್ಲಿ 16 ಇದ್ದಾರೆ ಅಂತಾರೆ ಇನ್ನೊಬ್ಬರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಅಂತಾರೆ
ಇದರಿಂದ ನಮ್ಮಂತವರಿಗೆ ಬಹಳ ತೊಂದರೆಯಾಗಿದೆ
ಯಾರೊಬ್ಬರ ಜೊತೆ ಮಾತಾಡದಂತ ಪರಿಸ್ಥಿತಿ ಬಂದಿದೆ
ಸಿದ್ದರಾಮಯ್ಯ, ಡಿಕೆಶಿ ಅವರೇ ನಿಮ್ಮ ಸಂಪರ್ಕದಲ್ಲಿ ಯಾರಿದ್ದಾರೆ ಅಂತ ಓಪನ್ ಆಗಿ ಹೇಳಿ
ನಮ್ಮ ಸಂಪರ್ಕದಲ್ಲಿ 16 ಜನ ಇದ್ದಾರೆ ಅಂತ ಇತ್ತ ನಮ್ಮ ರಮೇಶಣ್ಣ ಹೇಳಿದ್ದಾನೆ
ಒಬ್ಬರಿಗೊಬ್ಬರು ಕೌಂಟರ್ ಕೊಡೋದು ಆಗಿದೆ
ಎರಡು ಪಕ್ಷದ ನಾಯಕರನ್ನ ಹಾವಾಡಿಗರಿಗೆ ಹೋಲಿಸಿದ ರಾಜುಗೌಡ
ಹಾವಾಡಿಗರು ಬುಟ್ಟಿಯಲ್ಲಿ ಹಾವಿದೆ ಅಂತ ಹೇಳಿ ಕೊನೆಗೆ ತೋರಿಸುತ್ತಾ ಇರಲಿಲ್ಲ ಆ ತರಹ ಆಗಿದೆ ನಮ್ಮ ಪರಿಸ್ಥಿತಿ
ಇವರ ಸಂಪರ್ಕದಲ್ಲಿ ಯಾರ್ ಇದ್ದಾರೆ ಇವರು ಹೇಳ್ಬೇಕು ಅವರ ಸಂಪರ್ಕದಲ್ಲಿ ಯಾರ್ ಇದ್ದಾರೆ ಅವರು ಹೇಳ್ಬೇಕು
ಇಲ್ಲಂದ್ರೆ ಇಬ್ಬರು ಬಾಯಿಗೆ ಬೀಗ ಹಾಕೊಂಡು ಇರೋದು ಒಳ್ಳೆಯದು
ಕೆಲವರು ಲಕ್ಷಾಂತರ ರೂ.ಖರ್ಚು ಮಾಡಿ ಬ್ರಾಂಡ್ ಮಾಡ್ತಿದ್ರೆ ಇನ್ನು ಕೆಲವರು ಬಾಯಿಗೆ ಬಂದ ಹಾಗೆ ಮಾತಾಡಿ ಬ್ರಾಂಡ್ ಆಗ್ತಿದ್ದಾರೆ
ಯಾದಗಿರಿಯಲ್ಲಿ ಶಾಸಕ ರಾಜೂಗೌಡ ಹೇಳಿಕೆ…
ವರದಿ. ನ್ಯೂಸ್ ಬ್ಯುರೋ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030