ವರದಿ. ಮಂಜುನಾಥ್, ಎಚ್
ಚಿತ್ರದುರ್ಗ: ಮೊಳಕಾಲ್ಮೂರು/ ತಾಲ್ಲೂಕು ಕಛೇರಿಯಲ್ಲಿ ಇಂದು ಜ-21-2021, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ 901ನೇ ಜಯಂತೋತ್ಸವ ಮೊಳಕಾಲ್ಮುರು ತಾಲ್ಲೂಕು ಆಡಳಿತ ಮತ್ತು ಬೆಸ್ತ ಸಮುದಾಯವರು ತಾಲ್ಲೂಕು ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಉಪ ತಾಹಶೀಲ್ದಾರರಾದ ಏಳುಕೋಟಿ ಮತ್ತು ಸಿರಸ್ತೇದಾರರಾದ ಅಂಜಿನಪ್ಪ ರವರು ತಾಲ್ಲೂಕು ಗಂಗಾಪುತ್ರ ಬೆಸ್ತರ ಸಂಘದ ಅಧ್ಯಕ್ಷರಾದ ಬ್ಯಾಂಕ್ ಹೊನ್ನೂರಪ್ಪ, ಹಾಗೂ ಸಮುದಾಯದ ಮುಖಡರಾದ ಕೋನಸಾಗರ ಯರಿಸ್ವಾಮಿ, ಅಶೋಕ ಸಿದ್ದಾಪುರ ಗ್ರಾಮದ ಹೊನ್ನೊರಸ್ವಾಮಿ ಗಂಗಾಧರ ಶಿವಣ್ಣ ನಾಗರಾಜ. ಭಟ್ರಹಳ್ಳಿ ಗ್ರಾಮದ ತಿಪ್ಪೇಸ್ವಾಮಿ, ರುದ್ರಪ್ಪ, ಬಸವರಾಜ ಅಂಜಿನೇಯಮೂರ್ತಿ, ನಾಗಸಮುದ್ರ ಗ್ರಾಮದ ಬಾರಿಕರ ಲಕ್ಷಣ, ಶ್ರೀರಾಮುಲು ಕೃಷ್ಣಮೂರ್ತಿ, ವೆಂಕಟೇಶ, ವಸಂತಕುಮಾರ್, ಮುಂತಾದವರು ಹಾಜರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030