ಈ ಹೊತ್ತು ಗಳತಗಾ ಗ್ರಾಮದ ಬೌದ್ಧ ಕಾಲೋನಿ ಯಲ್ಲಿ ನಿಪ್ಪಾಣಿ ಮತಕ್ಷೇತ್ರದ ಶಾಸಕಿ ಹಾಗೂ ರಾಜ್ಯ ಸರ್ಕಾರದ ಸಚಿವೆ ಯವರಾದ ಸೌ ಶಶಿಕಲಾ ಜೊಲ್ಲೆ ಯವರು 2023 ಸಾರ್ವತ್ರೀಕ ವಿಧಾನ ಸಭೆ ಚುನಾವಣೆ ಪ್ರಚಾರ ಕ್ಕೆ ಆಗಮಿಸಿದ ಸಮಯದಲ್ಲಿ ಬೌದ್ಧ ಸಮಾಜದ ಮಹಿಳೆಯರು ಸೇರಿ ತರಾಟೆಗೆ ತೆಗೆದುಕೊಂಡು ಅವರ ಕಾರಿಗೆ ಮುತ್ತಿಗೆ ಹಾಕಿದ ಘಟನೆ ಯ ಸಾಕ್ಸ್ಯ ಚಿತ್ರ ವಿಷಯ ಮಹಿಳೆಯರು ಘೇರಾವ್ ಹಾಕಿದ ವಿಷಯ ಏನೆಂದರೆ ಜೊಲ್ಲೆ ಉದ್ಯೋಗ ಸಮೂಹ ದಿಂದ್ ತಮ್ಮ ಶಾಸಕಿ ಯವರ ಚುನಾವಣೆ ಪ್ರಚಾರ ಕ್ಕಾಗಿ ಸನ್ 2023 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿ ನಿಪ್ಪಾಣಿ ಮತಕ್ಷೇತ್ರದ ಪ್ರತಿ ಮನೆ ಮನೆಗೆ ಹಂಚಿ ತಮ್ಮ ಪ್ರಚಾರ ಮಾಡಿ ಕೊಳ್ಳಲು ಮತ್ತು ತಮ್ಮ ಕುತಂತ್ರ ರಾಜಕಾರಣ ದಿಂದ್ ಏಪ್ರಿಲ್ 14 ಈ ದಿನ ದಂದು ವಿಶ್ವ ರತ್ನ ಬಾಬಾಸಾಹೇಬ ಡಾ. ಭೀಮರಾವ್ ಅಂಬೇಡ್ಕರ್ ರವರು ಹುಟ್ಟಿದ ದಿನ ಆ ದಿನ ನಮ್ಮೆಲ್ಲರ ಪಾಲಿಗೆ ನಮ್ಮನ್ನು ಕತ್ತಲಿನಿಂದ ಬೆಳಕಿನ ಕಡೆಗೆ ಹಾಗೂ ಮಾನವರಿಗೆ ಮಾನವೀಯತೆ ನೀಡಿದ ಸುದಿನ ಅಂದರೆ ತಪ್ಪಾಗಲಾರದು.
ಆದರೆ ಈ ಮನುವಾದಿ ಬಿಜೆಪಿ ಶಾಸಕಿ ಯವರು ಏಪ್ರಿಲ್ 14 ಅಶುಭ ದಿನವೆಂದು ಮುದ್ರಿಸಿ ಇಡಿ ಮಾನವ ಕುಲಕ್ಕೆ ಅಪಮಾನ ಮಾಡಿದ್ದಾರೆ ಅದಕ್ಕಾಗಿ ಈ ಮನುವಾದಿಗಳ ಕುತಂತ್ರ ರಾಜಕಾರಣ ಖಂಡಿಸಿ ಮಹಿಳೆಯರು ಸೇರಿ ಶಾಸಕಿ ಜೊಲ್ಲೆ ಯವರ ಕಾರಿಗೆ ಘೇರಾವ್ ಹಾಕಿದ್ದಾರೆ ಅದಕ್ಕಾಗಿ ಇನ್ನೂ ಮುಂದೆ ಮನುವಾದಿ ರಾಜಕಾರಣಿಗಳು ನಮ್ಮ ಪೂರ್ವಜರು ಮಹಾನ್ ವ್ಯಕ್ತಿಗಳ್ ಬಗ್ಗೆ ಯಾವುದೇ ವಿಷಯ ದಲ್ಲಿ ಅವಮಾನ ಮಾಡಿದರೆ ಸಹಿಸಿಕೊಂಡು ಸುಮ್ಮನೆ ಇರುವುದಿಲ್ಲ ಮತ್ತು ನಾವು ಬಾಬಾಸಾಹೇಬರ ಮಕ್ಕಳೆಲ್ಲರೂ ಇನ್ನೂ ಜೀವಂತ ಇದ್ದೇವೆ ಅನ್ನುವ ಸ್ಪಷ್ಟ ಸಂದೇಶ ವನ್ನು ಬಿಜೆಪಿ ಪಕ್ಷಕ್ಕೆ ರವಾನಿಸಲಾಗಿದೆ ಅದಕ್ಕಾಗಿ ಇನ್ನೂ ಮುಂದೆ ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ ಬಿಜೆಪಿ ಪಕ್ಷ ದವರು ಮುಂಬರುವ ಚುನಾವಣೆಯಲ್ಲಿ ಬೌದ್ದ್ ಸಮಾಜದ ಮತ ಕೇಳಲು ನಿಮಗೆ ಯಾವುದೇ ನೈತಿಕತೆ ಇಲ್ಲಾ
ಘೇರಾವ್ ಹಾಕಿದ ತಮ್ಮೆಲ್ಲರಿಗೂ ಜೈಭೀಮ್ ವಂದನೆಗಳು..
ವರದಿ. ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030