ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿವತಿಯಿಂದ ಅಗ್ನಿಪಥ್ ಯೋಜನೆ ಕೈಬಿಡಲು ಆಗ್ರಹಿಸಿ ಪ್ರತಿಭಟನೆ…!!!

Listen to this article

ಧಾರವಾಡ
DC ಮುಖಾಂತರ ರಾಷ್ಟ್ರಪತಿಗೆ (ಭಾರತ ಸರ್ಕಾರ ನವದೆಹಲಿ)

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿವತಿಯಿಂದ ಅಗ್ನಿಪಥ್ ಯೋಜನೆ ಕೈಬಿಡಲು ಆಗ್ರಹಿಸಿ ಪ್ರತಿಭಟನೆ
1) 4ವರ್ಷ ಅಲ್ಪಾವಧಿ ನೇಮಕಾತಿ ಮಾಡಿಕೊಳ್ಳುವ ಈ ಅಗ್ನಿಪಥ್ ಯೋಜನೆ ಹಾಗೂ ದೇಶದ ರಕ್ಷಣಾ ವ್ಯವಸ್ಥೆ ಮಾಡಲಾಗಿದೆ ಈ ಯೋಜನೆಯ
ಈ ಯೋಜನೆಯಿಂದ
ಶಸ್ತ್ರಪಡೆಗಳಲ್ಲಿ 4ವರ್ಷಗಳ ವರೆಗೆ ಸೇವೆ ಸಲ್ಲಿಸಿ ನಂತರ ಯುವಕರನ್ನು ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅವಕಾಶಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ ನೇರ
2)ನೇಮಕಾತಿಗೆ ಹೊಸ ಯೋಜನೆಗಳನ್ನು ಪರಿಚಯಿಸುವ ಮೊದಲು ಭಾರತ ಸರ್ಕಾರವು ಯಾವುದೇ ಸ್ವಂತ ಪತ್ರಿಗಳನ್ನು ತಯಾರಿಸಿಲ್ಲ ಹಾಗೂ ಸಂಸತ್ತಿನಲ್ಲಿ ಅಥವಾ ರಕ್ಷಣಾ ಸಮಿತಿಯಲ್ಲಿ ಚರ್ಚೆ ಯಾಗಿಲ್ಲ
3)ಯೋಜನೆಯು ಘೋಷಣೆಗೂ ಮುನ್ನ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿಲ್ಲಾ
ಕೈಬಿಡಬೇಕು ಎಂದು ಆಗ್ರಹಿಸುತ್ತಿವೆ

ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ನಡೆದ ಹೋರಾಟದಲ್ಲಿ ಹಲವಾರು ವಿದ್ಯಾರ್ಥಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ಕೂಡಲೇ ವಿದ್ಯಾರ್ಥಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ರದ್ದುಪಡಿಸಬೇಕು

ಈ ಸಂದರ್ಭದಲ್ಲಿ
ಅರವಿಂದ ಏಗನಗೌಡ
ಮಲಗೌಡ ಪಾಟೀಲ
ವಿನಯ ಬಾಬರ್ ಅನೇಕರು ಭಾಗಿಯಾಗಿದ್ರು.

ವರದಿ:-ಮಹಾಲಿಂಗ ಗಗ್ಗರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend