ಕೆಸ್ಸಾರ್ಟಿಸಿ ಬಸ್ ಮತ್ತು ಬೊಲೆರೋ ನಡುವೆ ಅಪಘಾತ .
ಬೊಲೇರೋ ಚಾಲಕ ಮುನಿರೆಡ್ಡಿ 45 ಸ್ಥಳದಲ್ಲೇ ಸಾವು .
ಶ್ರೀನಿವಾಸಪುರ ತಾಲ್ಲೂಕಿನ ಗೌಡತಾತನಗಡ್ಡೆ ಗ್ರಾಮದ ನಿವಾಸಿ
ಚಿಂತಾಮಣಿ ತಾಲ್ಲೂಕಿನ ತಳಗವಾರ ಗೇಟ್ ನಲ್ಲಿ ಅಪಘಾತ .
ಬಸ್ಸಿನಲ್ಲಿದ್ದ ಹಲವಿಗೆ ಗಂಭೀರ ಗಾಯಗಳು .
ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಬೇಟಿ ಪರಿಶೀಲನೆ .ನಡೆಸಿದರು
ವರದಿ. ಎಂ. ಕೆ. ಮೂರ್ತಿ. ಚಿಕ್ಕಬಳ್ಳಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030