ಗೋಕುಲ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ
ಚಳ್ಳಕೆರೆ ನಗರದ ತ್ಯಾಗರಾಜ ನಗರದಲ್ಲಿರುವ ಗೊಲ್ಲ ಸಮುದಾಯದ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಗೋಕಲ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಉಪಾಧ್ಯಕ್ಷ ರ ಆಯ್ಕೆ ನಡೆಯಿತು.ಅಧ್ಯಕ್ಷ ರಾಗಿ ಮಲ್ಲಿಕಾರ್ಜುನ.ಸಿ. ಉಪಾಧ್ಯಕ್ಷರಾಗಿ ದೇವಿರಪ್ಪ ಡಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಯಪ್ರಕಾಶ್ ಘೊಷಿಸಿದರು.
ಇಂದು ಯಾದವ್ ಆಸ್ಟಲ್ ನಲ್ಲಿ ಗೋಕುಲ ಪತ್ತಿನ ಸಹಕಾರದ ಸಂಘ ಚುನಾವಣೆ ನಡೆಯಿತು.
ಈ ಚುನಾವಣೆ ಕಾರ್ಯಕ್ಕೆ ಚುನಾವಣಾಧಿಕಾರಿಯಾಗಿ ಜಯಪ್ರಕಾಶ್ ಆಗಮಿಸಿ ಚುನಾವಣೆ ಪ್ರಕ್ರೀಯೆಯಲ್ಲಿ ಪಾಲ್ಗೊಂಡು ಚುನಾವಣೆ ಕಾರ್ಯವನ್ನು ನಡೆಸಿಕೊಟ್ಟು ಅಧ್ಯಕ್ಷ ರಾಗಿ ಮಲ್ಲಿಕಾರ್ಜುನ ಸಿ.ಹಾಗೂ ಉಪಾಧ್ಯಕ್ಷ ರಾಗಿ ಡಿ.ದೇವಿರಪ್ಪ ಇವರನ್ನು ಎಲ್ಲಾ ಸದಸ್ಯರು ಸೇರಿ ಅವಿರೋದವಾಗಿ ಆಯ್ಕೆ ಮಾಡಿದರು.
ಈ ಸಂದರ್ಭದಲ್ಲಿ ಗೋಕಲ ಪತ್ತಿನ ಸಹಕಾರದ ಸಂಘದ ಸದಸ್ಯ ರಾಗಿ ಮಂಜಪ್ಪ ನಿ ಮುಖ್ಯಶಿಕ್ಷಕರು ,ಡಿ.ಮೂಡಲಗಿರಿಯಪ್ಪ ಜಿ.,ಶ್ರೀಕಂಠಪ್ಪ, ಕೆ.ಹನುಮಂತಪ್ಪ, ಕೆ.ಗೀತ,ಬಿ.ಪಿ.ಇಂದರಮ್ಮ,ಶ್ರೀಧರ್ ಯಾದವ್,ರಾಜಣ್ಣ,ನರಸಿಂಹಪ್ಪ. ಸಿದ್ದಲಿಂಗ ,ಜಯಣ್ಣ. ಇವರನ್ನು ಸದಸ್ಯರಾಗಿ ಆಯ್ಕೆಯಾದರು
ಈ ಸಂದರ್ಭದಲ್ಲಿ ಗೋಕಲ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ರಾದ ಬಿ.ವಿ.ಸಿರಿಯಣ್ಣ,ಕಾರ್ಯದರ್ಶಿ ಶಶಿಧರ್, ವೆಂಕಟೇಶ್ ವಕೀಲ ಶಶಿಧರ್ ಶ್ರೀಕಾಂತ್ ನಾಗರಾಜ್ ಮೂರ್ತಪ್ಪ ಇಂಡಸ್ ವ್ಯಾಲಿ,ಚಿಕ್ಕಣ್ಣ ಶಿವಮೂರ್ತಿ,ಎಸ್.ವೀರಣ್ಣ,ಮುರಗೇಶಪ್ಪ,ಚಿತ್ರಾವತಿ,ಚಾರಮತಿ,ಭಾನು ವಿರೇಶ, ಸಮುದಾಯದ ಮುಖಂಡರು ಇದ್ದರು…
ವರದಿ. ಶಶಿಕುಮಾರ್, ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030