ಗೋಕುಲ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ…!!!

Listen to this article

ಗೋಕುಲ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ

ಚಳ್ಳಕೆರೆ ನಗರದ ತ್ಯಾಗರಾಜ ನಗರದಲ್ಲಿರುವ ಗೊಲ್ಲ ಸಮುದಾಯದ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಗೋಕಲ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಉಪಾಧ್ಯಕ್ಷ ರ ಆಯ್ಕೆ ನಡೆಯಿತು.ಅಧ್ಯಕ್ಷ ರಾಗಿ ಮಲ್ಲಿಕಾರ್ಜುನ.ಸಿ. ಉಪಾಧ್ಯಕ್ಷರಾಗಿ ದೇವಿರಪ್ಪ ಡಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಯಪ್ರಕಾಶ್ ಘೊಷಿಸಿದರು.
ಇಂದು ಯಾದವ್ ಆಸ್ಟಲ್ ನಲ್ಲಿ ಗೋಕುಲ ಪತ್ತಿನ ಸಹಕಾರದ ಸಂಘ ಚುನಾವಣೆ ನಡೆಯಿತು.
ಈ ಚುನಾವಣೆ ಕಾರ್ಯಕ್ಕೆ ಚುನಾವಣಾಧಿಕಾರಿಯಾಗಿ ಜಯಪ್ರಕಾಶ್ ಆಗಮಿಸಿ ಚುನಾವಣೆ ಪ್ರಕ್ರೀಯೆಯಲ್ಲಿ ಪಾಲ್ಗೊಂಡು ಚುನಾವಣೆ ಕಾರ್ಯವನ್ನು ನಡೆಸಿಕೊಟ್ಟು ಅಧ್ಯಕ್ಷ ರಾಗಿ ಮಲ್ಲಿಕಾರ್ಜುನ ಸಿ.ಹಾಗೂ ಉಪಾಧ್ಯಕ್ಷ ರಾಗಿ ಡಿ.ದೇವಿರಪ್ಪ ಇವರನ್ನು ಎಲ್ಲಾ ಸದಸ್ಯರು ಸೇರಿ ಅವಿರೋದವಾಗಿ ಆಯ್ಕೆ ಮಾಡಿದರು.

ಈ ಸಂದರ್ಭದಲ್ಲಿ ಗೋಕಲ ಪತ್ತಿನ ಸಹಕಾರದ ಸಂಘದ ಸದಸ್ಯ ರಾಗಿ ಮಂಜಪ್ಪ ನಿ ಮುಖ್ಯಶಿಕ್ಷಕರು ,ಡಿ.ಮೂಡಲಗಿರಿಯಪ್ಪ ಜಿ.,ಶ್ರೀಕಂಠಪ್ಪ, ಕೆ.ಹನುಮಂತಪ್ಪ, ಕೆ.ಗೀತ,ಬಿ.ಪಿ.ಇಂದರಮ್ಮ,ಶ್ರೀಧರ್ ಯಾದವ್,ರಾಜಣ್ಣ,ನರಸಿಂಹಪ್ಪ. ಸಿದ್ದಲಿಂಗ ,ಜಯಣ್ಣ. ಇವರನ್ನು ಸದಸ್ಯರಾಗಿ ಆಯ್ಕೆಯಾದರು
ಈ ಸಂದರ್ಭದಲ್ಲಿ ಗೋಕಲ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ರಾದ ಬಿ.ವಿ.ಸಿರಿಯಣ್ಣ,ಕಾರ್ಯದರ್ಶಿ ಶಶಿಧರ್, ವೆಂಕಟೇಶ್ ವಕೀಲ ಶಶಿಧರ್ ಶ್ರೀಕಾಂತ್ ನಾಗರಾಜ್ ಮೂರ್ತಪ್ಪ ಇಂಡಸ್ ವ್ಯಾಲಿ,ಚಿಕ್ಕಣ್ಣ ಶಿವಮೂರ್ತಿ,ಎಸ್.ವೀರಣ್ಣ,ಮುರಗೇಶಪ್ಪ,ಚಿತ್ರಾವತಿ,ಚಾರಮತಿ,ಭಾನು ವಿರೇಶ, ಸಮುದಾಯದ ಮುಖಂಡರು ಇದ್ದರು…

ವರದಿ. ಶಶಿಕುಮಾರ್, ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend