ನ್ಯಾಯವಾದಿ ಮೈಲರ್ ರಾವ್ ಗೆ ಸನ್ಮಾನ!!!!

Listen to this article

ಟೈಮ್ ಆಫ್ ಬಳ್ಳಾರಿ ಸುದ್ದಿ 07/08/2023 ರಂದು
ನ್ಯಾಯವಾದಿ ಮೈಲರ್ ರಾವ್ ಗೆ ಸನ್ಮಾನ!!!!
ಕೊಪ್ಪಳ ಜಿಲ್ಲಾ ಗಂಗಾವತಿ ನಗರದಲ್ಲಿ ವಕೀಲ ಸಂಘ ಕಾರ್ಯದಲ್ಲಿ ಗುಲ್ಬರ್ಗ ಮತ್ತು ಧಾರವಾಡ ಹೈಕೋರ್ಟ್ ಅಡ್ವಕೇಟ್ ಜನರಲ್ ಮೈಲರ್ ರಾವ್ ಅವರನ್ನು ವೀರ ಧೀರ ಕನ್ನಡಿಗ ರಾಜ್ಯಾಧ್ಯಕ್ಷರಾದ ಅರ್ಜುನ್ ನಾಯಕರು ಮೈಲ್ಯಾರ್ ರಾವ್ ಗೆ ಸನ್ಮಾನ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ನಮ್ಮ ಗಂಗಾವತಿ ತಾಲೂಕಿನಿಂದ ಗುಲ್ಬರ್ಗ ಹಾಗೂ ಧಾರವಾಡ ಹೈಕೋರ್ಟ್ ಅಡ್ವೇಕೆಟರ್ ಅಗಿದ್ದರಿಂದ ನಮಗೆ ಸಂತೋಷವಾಗಿದೆ. ಏಕೆಂದರೆ ನಮ್ಮ ಕಲ್ಯಾಣ ಕರ್ನಾಟಕ ಭಾಗದಿಂದ ದೊಡ್ಡ ಉದ್ಯೋಗಕ್ಕೆ ಹೋಗುವುದು ಅಷ್ಟು ಸುಲಭವಾದ ಕೆಲಸವಲ್ಲ ಅದರಿಂದ ಪರಿಶ್ರಮ ಬಹಳಷ್ಟು ಇದೆ ಇನ್ನು ಸುಪ್ರೀಂಕೋರ್ಟಿನ ಅಡ್ವಕೇಟ್ ರಾಗಲಿ ಮತ್ತು ನಮ್ಮ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ದೊಡ್ಡ ದೊಡ್ಡ ಉದ್ಯೋಗ ಸಿಗಲಿ ಎಂದು ಮುಂದಿನ ಪೀಳಿಗೆಗಳಿಗೆ ಮಾರ್ಗದರ್ಶರಾಗಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಶಂಭುನಾಥ್ ದೊಡ್ಡಮನಿ ರಗಡಪ್ಪ ಹೊಸಳ್ಳಿ ಹಾಗೂ ದುರುಗಪ್ಪ ಇನ್ನು ಇತರರು ಉಪಸ್ಥಿತಿ ಇದ್ದರು..


ವರದಿ,ಹೆಚ್ ಮಲ್ಲೇಶ್ವರ ಭಂಡಾರಿ ಗಂಗಾವತಿ ತಾಲೂಕು ವರದಿಗಾರರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend