ಮೂರು ಸಾವಿರ ಲಂಚ ಪಡೆಯುವ ವೇಳೆ CDPO ಎಸಿಬಿ ಬಲೆಗೆ
ಕೋಲಾರ ಜಿಲ್ಲೆಯ ಬಂಗಾರಪೇಟೆಯ ಶಿಷು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿ ದಾಳಿ,
ಬಂಗಾರಪೇಟೆ ತಾಲೂಕು CDPO ಅಧಿಕಾರಿ ರೂಪಾ ಎಸಿಬಿ ಬಲೆಗೆ
ಟೆಂಡರ್ ಗುತ್ತಿಗೆ ನೀಡುವ ವಿಚಾರವಾಗಿ ಕಾವೇರಿ ಎಂಟರ್ಪ್ರೈಸ್ ಎನ್ನುವರಿಗೆ 10 ಸಾವಿರಕ್ಕೆ ಲಂಚಕ್ಕೆ ಬೇಡಿಕೆ
ಮೊದಲ ಕಂತಿನಲ್ಲಿ 7 ಸಾವಿರ ಪಡೆದು, ಬಾಕಿ 3 ಸಾವಿರ ಪಡೆವಾಗ ಎಸಿಬಿ ದಾಳಿ
ಎಸಿಬಿ ಡಿವೈಎಸ್ಪಿ ಸುಧೀಂದ್ರ ನೇತೃತ್ವದಲ್ಲಿ ನಡೆದ ದಾಳಿ
ಅಧಿಕಾರಿ ರೂಪಾ ರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿರುವ ಎಸಿಬಿ ಅಧಿಕಾರಿಗಳು…
ವರದಿ. ಎಚ್ಚರಿಕೆ ಪತ್ರಿಕಾ ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030