ಕೂಡ್ಲಿಗಿಯಲ್ಲಿ ದಸರಾ ಸ್ಪೋರ್ಟ್ಸ್ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಜಯ…!!!

Listen to this article

ಕೂಡ್ಲಿಗಿಯಲ್ಲಿ ದಸರಾ ಸ್ಪೋರ್ಟ್ಸ್ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಜಯ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಟೀಮ್ ದಸರಾ ಸ್ಪೋರ್ಟ್ಸ್ ಕೂಡ್ಲಿಗಿಯಲ್ಲಿ ನಡೆಯಿತು ಈ ಪಂದ್ಯಾವಳಿಯಲ್ಲಿ ಕಾನಹೊಸಹಳ್ಳಿ ಟೀಮ್ ತಾಲೂಕು ಮಟ್ಟದಲ್ಲಿ ಭರ್ಜರಿ ಜಯ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಕಾನಹೊಸಹಳ್ಳಿ ಜನರಿಗೆ ಸಂತೋಷ ವಂತಾಗಿದೆ ಈ ವಾಲಿಬಾಲ್ ಪಂದ್ಯಾವಳಿಗೆ ಲೋಕಿಕೆರೆ ಗ್ರಾಮದ ಯುವಕರಾದ ತಿಪ್ಪೇಶ. ಮುರುಳೀಧರನ್ ಟೀಮ್ನಲ್ಲಿ ಭಾಗವಹಿಸಿದರು ಇದೇ ಸಂದರ್ಭದಲ್ಲಿ ಎಲ್ಲಾ ಆಟಗಾರರು ಯುವಕರು ಇದ್ದರು.

ವರದಿ :ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend