ಕೂಡ್ಲಿಗಿ:ಗೃಹರಕ್ಷಕರಿಂದ ಸ್ವಚ್ಚತೆ ಕಾರ್ಯ
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಜ 24ರಂದು ಬೆಳ್ಳಂಬೆಳಿಗ್ಗೆ ಗೃಹರಕ್ಷಕ ದಳದವರು.ಜೂನಿಯರ್ ಕಾಲೇಜ್ ಆವರಣ ಹಾಗೂ ಸುತ್ತ ಮುತ್ತಲ ವಾತಾವಣವನ್ನು ಸ್ವಚ್ಚಗೊಳಿಸಿದರು, ತಮ್ಮ ವಾರದ ತರಗತಿಯಲ್ಲಿ ಭಾಗವಹಿಸಿದ ಅವರು ಸಾರ್ವಜನಿಕರಿಗೆ ಕೋವಿಡ್ ಕುರಿತು ಜಾಗ್ರತೆ ಮೂಡಿಸಿದರು. ಮತ್ತು ವೈಯಕ್ತಿ ಸ್ವಚ್ಚತೆ ಹಾಗೂ ವಾತಾವರಣದಲ್ಲಿ ನೈರ್ಮಲ್ಯತೆ ಕಾಪಾಡುವಂತೆ, ಗೃಹರಕ್ಷಕ ಸಿಬ್ಬಂದಿಯವರು ಸಾರ್ವಜನಿಕರಲ್ಲಿ ಮನವಿ ಮಾಡಿದರು…
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030