ಕೂಡ್ಲಿಗಿ ಬ್ಲಾಕ್.ಎಸ್.ಸಿ ವಿಭಾಗದ ಕಾಂಗ್ರೆಸ್ಉಪಾಧ್ಯಕ್ಷರಾಗಿ ಜೆ. ಬಾಲಾಜಿ ನಾಯ್ಕ್ ಆಯ್ಕೆ…!!!

Listen to this article

ಕೂಡ್ಲಿಗಿ ಬ್ಲಾಕ್.ಎಸ್.ಸಿ ವಿಭಾಗದ ಕಾಂಗ್ರೆಸ್ಉಪಾಧ್ಯಕ್ಷರಾಗಿ ಜೆ. ಬಾಲಾಜಿ ನಾಯ್ಕ್ ಆಯ್ಕೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗೋವಿಂದಗಿರಿ ತಾಂಡ ವಾಸಿ.j. ಬಾಲಾಜಿ ನಾಯ್ಕ್ ಇವರನ್ನು ಬಳ್ಳಾರಿ ಗ್ರಾಮೀಣ ಎಸ್ಸಿ ಅಧ್ಯಕ್ಷರಾದ ಹುಲುಗಪ್ಪ ನವರು ಮತ್ತು 2018ರ ಕೂಡ್ಲಿಗಿಕಾಂಗ್ರೆಸ್ ಅಭ್ಯರ್ಥಿ ಶ್ರೀ ರಘು ಗುಜ್ಜಲ್ ಅವರ ಆದೇಶದ ಮೇರೆಗೆ ಗೋವಿಂದಗಿರಿ ತಾಂಡದ ವಾಸಿ ಜೆ.ಬಾಲಾಜಿ ನಾಯ್ಕ್ ಇವರನ್ನು ಕೂಡ್ಲಿಗಿ ಬ್ಲಾಕ್ ಎಸ್ಸಿ ವಿಭಾಗದ ಉಪಾಧ್ಯಕ್ಷರಾಗಿ ನೇಮಕ ಮಾಡಿ ಆದೇಶಿಸಿರುತ್ತಾರೆ. ಈ ಸಂದರ್ಭದಲ್ಲಿ ಬಳ್ಳಾರಿ ಗ್ರಾಮೀಣ ಎಸಿಸಿ ಅಧ್ಯಕ್ಷರಾದ ಹುಲಗಪ್ಪ ನವರು ಮಾತನಾಡಿ ಪ್ರತಿಯೊಬ್ಬ ಎಸಿ.ಸಿ ಬ್ಲಾಕ್ ಅಧ್ಯಕ್ಷರು,ಉಪಾಧ್ಯಕ್ಷರು ಸದಸ್ಯರು, ಕಾರ್ಯಕರ್ತರು,ಪಕ್ಷ ನಿಷ್ಟೆಯಿಂದ ಕೆಲಸ ನಿರ್ವಹಿಸಬೇಕು ಸಮಾಜದಲ್ಲಿ ಜನರ ಕಷ್ಟಸುಖಗಳಿಗೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಪಕ್ಷದ ಅಧ್ಯಕ್ಷರುಗಳಿಗೆ ತಿಳಿಸಿ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿ ಎಂದು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಿಗೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ,ರಘು ಗುಜ್ಜಲ್. ಗ್ರಾಮೀಣ ವಿಭಾಗದ ಅಧ್ಯಕ್ಷ ಅಧ್ಯಕ್ಷರಾದ ಹುಲಗಪ್ಪ ನವರು ಮುಖಂಡರಾದ ಕೂಡ್ಲಿಗಿ ದುರುಗೇಶ. ಹೊಸಹಳ್ಳಿ ಮಂಜುನಾಥ್. ಉಪಸ್ಥಿತರಿದ್ದರು…

ವರದಿ. ಕೆ. ಎಸ್. ವಿರೇಶ್ ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend