ವಿಜೃಂಭಣೆ ಹಾಗೂ ವೈಭವದಿಂದನೂರಾರು ಭಕ್ತರ ಸಮ್ಮುಖದಲ್ಲಿ ಜರುಗಿದ,.ಶ್ರೀ. ಶ್ರೀ.ಶ್ರೀ. ವೀರಾಂಜನೇಯ ಸ್ವಾಮಿ ಕಾರ್ತಿಕೋತ್ಸವ ಹಾಗೂ ದೀಪೋತ್ಸವ ಕಾರ್ಯಕ್ರಮ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿಯ ಕಾರ್ತಿಕೋತ್ಸವಮತ್ತು ದೀಪೋತ್ಸವ ಕಾರ್ಯಕ್ರಮ ಚಿಕ್ಕಜೋಗಿಹಳ್ಳಿ ತಾಂಡ ಮತ್ತು ಬಿಸ್ನಳ್ಳಿ ಗ್ರಾಮಸ್ಥರಿಂದಹಾಗುಸಕಲ ಭಕ್ತಾದಿಗಳಿಂದ. 25 12.2021ರಂದು ಶನಿವಾರ ಸಂಜೆ ಅದ್ದೂರಿಯಾಗಿ ಜರುಗಿತು ಕಾರ್ತಿಕೋತ್ಸವ ಹಾಗೂ ದೀಪೋತ್ಸವ ಕಾರ್ಯಕ್ರಮವು ಕಾನಾಮಡುಗು ದಾಸೋಹ ಮಠದ,ದಾ. ಮ. ಐ. ಮ. ಡಿ ಶರಣಾರ್ಯರ ದಿವ್ಯ ಸನ್ನಿಧಿಯಲ್ಲಿ, ಕಾರ್ತಿಕೋತ್ಸವ ಕಾರ್ಯಕ್ರಮಜರಗಿದ್ದು,ದೀಪೋತ್ಸವ.
ಕಾರ್ಯಕ್ರಮವನ್ನುಹೆಚ್ ರೇವಣ್ಣ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು, ನೆರವೇರಿಸಿದರು. ದಿವಂಗತ ಶಿಕ್ಷಕ L. ಚಂದ್ರನಾಯಕ್ ರವರ ಪುತ್ರ ಕೆ ಸಿ ಸತೀಶ್ ನಾಯ್ಕ್ಅಧೀಕ್ಷಕ ಅಭಿಯಂತರರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಿದ್ದರು. ಸ್ಟೇಜ್ ಮತ್ತು ಶಾಮಿಯಾನ ವ್ಯವಸ್ಥೆಯನ್ನು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ. K. T. ತಿಪ್ಪೇಸ್ವಾಮಿ ರವರು ವ್ಯವಸ್ಥೆ ಮಾಡಿದ್ದರು ಸಾರ್ವಜನಿಕರಿಗೂ ಹಾಗೂ ಭಕ್ತಾದಿಗಳಿಗೆಸಂಗೀತ ರಸದೌತಣ ಕಾರ್ಯಕ್ರಮ (ಆರ್ಕೆಸ್ಟ್ರಾ.)ವನ್ನು ಮಾನ್ಯ ಓಂಕಾರ್ ನಾಯಕನಿವೃತ್ತ ಡಿವೈಎಸ್ಪಿ. ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ,ಗವಸ್ಕರ್ ನಾಯ್ಕ್. ಹಾಗೂ ದೇವಸ್ಥಾನದ ಹತ್ತಿರ ಹೋಮ ಕಾರ್ಯಕ್ರಮಕ್ಕೆ ಇಮಡಾಪುರಗ್ರಾಮದ ಬೊಮ್ಮಣ್ಣ.ವ್ಯವಸ್ಥೆ ಮಾಡಿದ್ದರು. ಕಾರ್ತಿಕ ಹಾಗೂ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾನ್ಯ ಡಿವೈಎಸ್ಪಿಹರೀಶ್ ರೆಡ್ಡಿ ಅಸ್ಟೆಂಟ್ ಕಮಿಷನರ್ ವೆಂಕಟೇಶ್ ಅವರು.ಸಿಪಿಐ ಕೂಡ್ಲಿಗಿ, ಕಾನಹೊಸಹಳ್ಳಿ ಪೊಲೀಸ್ ಠಾಣೆಯ,ಎ.ಎಸ್. ಐ ಕೆ. ಗೋವಿಂದಪ್ಪನವರು ಮತ್ತುp. C. ಶ್ರೀ ಕಲ್ಲೇಶ್ ರವರು. ನಿವೃತ್ತ ಡಿವೈಎಸ್ಪಿ ಓಂಕಾರ್ ನಾಯ್ಕ್, ಡಿವೈಎಸ್ಪಿ ಮಂಜುನಾಥ.ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್ ರೇವಣ್ಣ. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆಟಿ ತಿಪ್ಪೇಸ್ವಾಮಿ. ಅಧೀಕ್ಷಕ ಅಭಿಯಂತರರು ಕೆಸಿ ಸತೀಶ ನಾಯ್ಕ. ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಬೋಸ್ ಣ್ಣನವರು. ನರಸಿಂಹನಗಿರಿ ಮಂಜುನಾಥ್. ಚಿಕ್ಕಜೋಗಿಹಳ್ಳಿ ಬಾಬು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗವಸ್ಕರ್ ನಾಯ್ಕ್ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಕುಮಾರ್ ನಾಯ್ಕ್. ಕಾನಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಚಿಕ್ಕಜೋಗಿಹಳ್ಳಿ ತಾಂಡದ ಕೃಷ್ಣನಾಯ್ಕ್.ಇನ್ನೂ ಅನೇಕ ಗಣ್ಯರು.ಜನಪ್ರತಿನಿಧಿಗಳು.ಚಿಕ್ಕಜೋಗಿಹಳ್ಳಿ ತಾಂಡ. ಬಿಸ್ನಳ್ಳಿ ಹಾಗೂ ಇಮಡಪುರ ಹೊಸಹಳ್ಳಿ.ಹಾರಕ ಬಾವಿ ಗ್ರಾಮದ ಗ್ರಾಮಸ್ಥರು ಸುತ್ತಮುತ್ತಲಿನ ಹಳ್ಳಿಯ ಜನರು ಭಕ್ತಾದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು…
ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030