ರೈತ ಆತ್ಮಹತ್ಯೆ
ಹೆಸರು : ಜಟ್ಟೆಪ್ಪ ತಂದೆ ಸಾಯಬಣ್ಣ ನಂದಿಪೂಜಾರಿ
ವಯಸ್ಸು : 21
ಊರು: ರಾಜವಾಳ
ಕಲಬುರಗಿ ರೈಲ್ವೆ ನಿಲ್ದಾಣದ ಬಳಿ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಕೆನರಾ ಬ್ಯಾಂಕಿನಲ್ಲಿ 4 ಲಕ್ಷ ಸಾಲ ಹಾಗೂ ವಯಕ್ತಿಕವಾಗಿ 4.5 ಲಕ್ಷ ಸಾಲವಾಗಿತ್ತು
ಇತ್ತಿಚ್ಚಿಗೆ ಸುರಿದ ಮಳೆಗೆ ಹಾಗೂ ಗಾಳಿಗೆ ಬೆಳೆದ ಕಬ್ಬು ನೆಲಕ್ಕುರುಳಿದ ಪರಿಣಾಮ ಮನನೊಂದು ಆತ್ಮಹತ್ಯೆ ಮಾಡಿಕೊಡಿಂದ್ದಾರೆ
ವಾಡಿ ರೇಲ್ವೆ ಸ್ಟೇಷನನ್ನಲ್ಲಿ ಎಫ್ಐಆರ್ ಧಾಖಲು….
ವರದಿ. ಬಸವರಾಜ್ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030