ವಿಜಯ ನಗರ ಜಿಲ್ಲಾ 16.ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಸಾಗರ ಗ್ರಾಮದ ಹೊಲದಲ್ಲಿ ಮೋಟರ್ ಸ್ಟಾಟರ್ ಮತ್ತು ಕೇಬಲ್ ಕಳ್ಳತನವಾಗಿರುವ ಪ್ರಕರಣವು ತಂಬ್ರಹಳ್ಳಿ ಪೋಲಿಸ್ ಠಾಣೆ ಯಲ್ಲಿ 2021ರ ಜೂನ್ 4 ರಂದು ತಟ್ಟಿ ಶಶಿಧರ್ ನೀಡಿದ ದೂರು ದಾಖಲಾಗಿದ್ದು ಈ ದೂರಿನನ್ವಯ ನಾಲ್ವರನ್ನು ಬಂಧಿಸಿದ್ದು ಅವರಿಂದ 40 ಸಾವಿರ ಬೆಲೆಬಾಳುವ. 210 ಮೀಟರ್ ಕಾಪರ್ ಕೇಬಲ್ ಕುಂಡರಿಸಿದ ಬ್ಯಾಟರಿ ಒಳಗಿನ ಕಾಪರ್ ಲೋಹ 3.5 ಲಕ್ಷ ರೂ ನಗದು ಬುಲೆರೊ ಜೀಪ್ ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ .ಈ ಕಳ್ಳತನದಲ್ಲಿ ಹೂವಿನಹಡಗಲಿ ಕೊರವರ ಹನುಮಂತಪ್ಪ ಕೋಬಳಿಯ ಮಾರುತಿ ಹಂಪಸಾಗರ 3 ರ ಕೊರವರ ಸುರೇಶ್ ಜಗದೀಶ್ ಭಜಂತ್ರಿ ವಿರುದ್ಧ ತಂಬ್ರಹಳ್ಳಿ ಠಾಣೆಯಲ್ಲಿ 2. ಗುಡೇಕೋಟೆಯ 2. ಹರಪನಹಳ್ಳಿಯ1 ಹೊಸಳ್ಳಿ ಠಾಣೆಯಲಿ 1 ಒಟ್ಟು 6 ಪ್ರಕರಣಗಳಲ್ಲಿದು ಸಿಪಿಐ ಮಂಜಣ್ಣ ಅವರ ನೇತೃತ್ವದ ತಂಡ ರಚಿಸಿ ಮಾರುತಿ ಪಿ ಎಸ್ ಐ ತಂಬ್ರಹಳ್ಳಿ ಠಾಣೆ ಸಿಬ್ಬಂದಿಯಾದ ವೆಂಕಟೇಶ್ .ಕಿರಣ್ ಕುಮಾರ್ .ದಶರಥ .ದೊಡ್ಡ ಬಸವರಾಜು .ವೀರೇಶ್ .ರೇವಣಸಿದ್ದಪ್ಪ .ಪ್ರಶಾಂತ್ ಕುಮಾರ್ .ಶಿವಾನಂದ ಶಿವರಾಜ .ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ…
ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030