ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ತ್ರಿಬಲ್ ಮೂವಿ ಫ್ರೀ ರಿಲೀಸ್ ಫಂಕ್ಷನ್ ನಲ್ಲಿ ಎಸ್ಎಸ್ ರಾಜಮೌಳಿ ನಿರ್ದೇಶನದ ಆಯ್ದು ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಚಿತ್ರದಲ್ಲಿ ಪ್ರಸಿದ್ಧ ನಾಯಕರಾದಂತಹ ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್ಟಿಆರ್ ರವರು ನಟಿಸಿರುವ ತ್ರಿಬಲ್ ಎಕ್ಸ್ ರಿಲೀಸ್ ಫಂಕ್ಷನ್ ಚಿಕ್ಕಬಳ್ಳಾಪುರದಲ್ಲಿ ನಡೆಯಿತು. ಅವರ ಅಭಿಮಾನಿಗಳು ಸುಮಾರು ಲಕ್ಷಗಟ್ಟಲೆ ಜನರು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ರಾಮ್ಚರಣ್ ಮತ್ತು ಎನ್ಟಿಆರ್ ಅಭಿಮಾನಿಗಳು ನೂಕುನುಗ್ಗಲು ನಡೆಯಿತು ಅದಕ್ಕೆ ಯಾವುದೇ ಲೆಕ್ಕಿಸದೇ ಅಭಿಮಾನಿಗಳು ಮತ್ತು ಹಳ್ಳಿ ಕೂರಲು ಹಾಕಿದ್ದ ಕುರ್ಚಿಗಳನ್ನು ಪುಡಿಪುಡಿ ಮಾಡಿದರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕದ ಮುಖ್ಯಮಂತ್ರಿಗಳ ಆದಂತ ಶ್ರೀಯುತ ಬಸವರಾಜ್ ಬೊಮ್ಮಾಯಿ ರವರು ಮತ್ತು ವೈದ್ಯಕೀಯ ಸಚಿವರಾದಂತಹ ಡಾಕ್ಟರ್ ಕೆ ಸುಧಾಕರ್ ಅವರು ಮತ್ತು ಕರ್ನಾಟಕದ ಕರುನಾಡಿನ ಚಕ್ರವರ್ತಿ ಗಳಾದ ಶಿವರಾಜ್ ಕುಮಾರ್ ರವರು ಈ ಕಾರ್ಯಕ್ರಮಕ್ಕೆ ಭಾಗವಹಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ರಾಮ್ ಚರಣ್ ತೇಜ ರವರು ಕರ್ನಾಟಕದ ಪ್ರೀತಿಯ ನಮ್ಮ ಅಪ್ಪು ಸರ್ ರವರು ಈ ಕಾರ್ಯಕ್ರಮವನ್ನು ಅವರು ಕಣ್ಣಾರೆ ಇಲ್ಲಿಗೆ ಬಂದು ಕಾರ್ಯಕ್ರಮವನ್ನು ನೋಡುತ್ತಿದ್ದಾರೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮತ್ತು ಹಿ ಚಲನಚಿತ್ರ ಭಾರತದಲ್ಲಿ ಅತಿ ದೊಡ್ಡ ಚಲನಚಿತ್ರ ಎಂದು ಹೇಳಿದರು. ಜೂನಿಯರ್ ಎನ್ಟಿಆರ್ ಮಾತನಾಡುತ್ತಾ ನಮ್ಮ ಅಪ್ಪು ಅವರು ಎಲ್ಲಿಗೆ ಹೋಗಿಲ್ಲ ನಮ್ಮ ಜೊತೆ ಇದ್ದಾರೆ ಅವರು ಇಲ್ಲಿಗೆ ಮಳೆ ಗುಡುಗು-ಮಿಂಚು ರೂಪದಲ್ಲಿ ಬಂದಿದ್ದಾರೆ ಮಾತನಾಡಿದರು…
ವರದಿ. ಎಂ.ಕೆ. ಮೂರ್ತಿ. ಚಿಕ್ಕಬಳ್ಳಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030