ಚಾಮರಾಜನಗರ
ಗ್ರಾಮ ಪಂಚಾಯತಿ ಕಾಂಗ್ರೆಸ್ ನಾಯಕರಿಂದ ಪುಡ್ ಕಿಟ್ ವಿತರಣೆ..
ಮಾಹಾಮಾರಿ ಕೊರೊನಾ ಸೋಂಕಿನಿಂದ ಮೃತ ಪಟ್ಟ ಹಾಗೂ ಸೋಂಕಿನಿಂದ ಗುಣಮುಖರಾದ ಪ್ರತಿ ಕುಟುಂಬಗಳಿಗೆ ಬಿಸಲವಾಡಿ ಗ್ರಾಮ ಪಂಚಾಯತಿ ಕಾಂಗ್ರೆಸ್ ನಾಯಕರಿಂದ ಆಹಾರ ಕಿಟ್ ವಿವರಿಸಿದರು. ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮ ಪಂಚಾಯತಿ ಕಾಂಗ್ರೆಸ್ ನಾಯಕರು ತಮ್ನ ಸ್ವಂತ ಹಣದಿಂದ ಕೊವೀಡ್ ನಿಂದ ಗುಣಮುಖರಾದ ಕುಟುಂಬ, ಬಡವರು, ನಿರ್ಗತಿಕರು,ವಾಟರ್ ಮ್ಯಾನ್ ಹಾಗೂ ಆಶಾ ಕಾರ್ಯಕರ್ತೆಯರ ಸೇರಿದಂತೆ ಸುಮಾರು ೧೫೦ಕ್ಕು ಹೆಚ್ಚು ಜನರಿಗೆ ಪುಡ್ ಕಿಟ್ ನೀಡಿದರು. ಈ ವೇಳೆ
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸಿ.ಮಹದೇವಪ್ಪ, ಗ್ರಾ.ಪಂ ಮಾಜಿ ಅಧ್ಯಕ್ಷ ಗೀರೀಶ್, ಗ್ರಾ.ಪಂ ಸದಸ್ಯರಾದ ಗೀತಾಚನ್ನಬಸಪ್ಪ
ರಮ್ಯನಾಗರಾಜು ,ನಾಗರತ್ನ ನಾರಾಯಣನಾಯಕ ,ಗುರುಮಲ್ಲು ಮಾಜಿ ಸದಸ್ಯರು,ಹಾಗೂ ಶಿವಬಸಪ್ಪ ಡೈರಿ ಅಧ್ಯಕ್ಷ ಮತ್ತು ಪಿಎಸ್ಸಿಸಿ ಬ್ಯಾಂಕ್ ನಿರ್ಧೇಶಕ, ಮಹದೇವಯ್ಯ ಪಿಎಸ್ಸಿಸಿ ಬ್ಯಾಂಕ್ ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡರಾದ ಎನ್.ಶಿವಸ್ವಸಮಿ, ಎಸ್.ಮಂಜುನಾಥ್ , ಸಿದ್ದೆಗೌಡ, ಸಿದ್ದಶೆಟ್ಟಿ, ಸಿದ್ದನಾಯಕ, ಬಸವರಾಜು, ಎಲ್.ಬಸವಣ್ಣ, ಶಿವರುದ್ರಪ್ಪ , ಜಿ.ಶಿವಣ್ಣ, ಶಿವಪ್ಪ, ಸಿದ್ದಮಲ್ಲಪ್ಪ, ಪರಶೀವ, ಬಿ.ಎಮ್.ಆನಂದ್ ಹಾಗೂ ಆಶಾ ಕಾರ್ಯಕರ್ತರು ಗ್ರಾಮಸ್ಥರು ಭಾಗಿಯಾಗಿದ್ದರು..
ವರದಿ. ಪ್ರವೀಣ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030