ಬೃಹತ್ ಸೇಬು ಹಾರ ಹಾಕುವುದರ ಮೂಲಕ ಅದ್ದೂರಿ ಸ್ವಾಗತ ಕೋರಿದ ಸುದರ್ಶನ್ ತಳವಾರ್.
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ತಾಲ್ಲೂಕು ಆಡಳಿತ ಸೌಧ. ಪಟ್ಟಣ ಪಂಚಾಯಿತಿ ಕಾರ್ಯಾಲಯ.ವಾಲ್ಮೀಕಿ ಭವನ. ಹಾಗೂ ಮಹದೇವ ಮೈಲಾರ ಕ್ರೀಡಾಂಗಣ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರುಗಳಾದ ಕಂದಾಯ ಸಚಿವರಾದ ಆರ್ ಅಶೋಕ್. ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಮತ್ತು ಪ್ರವಾಸೋದ್ಯಮ ಮತ್ತು ಪರಿಸರ ಜೀವಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಮತ್ತು ಕೂಡ್ಲಿಗಿ ಜನಪ್ರಿಯ ಶಾಸಕರಾದ ಎನ್ವೈ ಗೋಪಾಲಕೃಷ್ಣ ಇವರುಗಳಿಗೆ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ.
ಬೃಹತ್ ಸೇಬು ಹಾರ ಟ್ರೈನ್ ಮೂಲಕ 250 ಕೆಜಿಗೂ ಅಧಿಕ ತೂಕದ ಸೇಬು ಹಾಕುವುದರಮೂಲಕ ಪಟ್ಟಣಕ್ಕೆ ಆಗಮಿಸಿದ ಸಚಿವರು ಮತ್ತು ಶಾಸಕರು ಗಳನ್ನು ಕೂಡ್ಲಿಗಿ ಶ್ರೀರಾಮುಲು ಅಭಿಮಾನಿ ಬಳಗದ ಅಮಲಾಪುರದ ಸುದರ್ಶನ್ ತಳವಾರ್. ಮತ್ತು ಎಕ್ಕೇಗುಂದಿ ನಾಗರಾಜ್. ರಘು ಜಾಗ್ವಾರ್ ಸೇರಿದಂತೆ ಇತರರು ಅದ್ದೂರಿಯಾಗಿ ಸ್ವಾಗತ ಕೋರಿದರು.
ಇದೇ ಸಂದರ್ಭದಲ್ಲಿ ಶ್ರೀರಾಮುಲು ಅಭಿಮಾನಿಗಳು ಮತ್ತು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು..
ವರದಿ. ವಿರೇಶ್. ಕೆ. ಎಸ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030